ಮಳೆ ಮುಂದುವರಿಕೆ: ಎಚ್ಚರಿಕೆಗೆ ಸೂಚನೆಮಡಿಕೇರಿ, ಜೂ. 11: ಜಿಲ್ಲೆಯಲ್ಲಿ ತಾ. 13ರ ವರೆಗೆ ಭಾರೀ ಮಳೆ ಮತ್ತು ಗಾಳಿಯು ಮುಂದುವರೆಯಲಿರು ವದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರಿನಿಂದ
500 ರೂ. ನಕಲಿ ನೋಟುಕುಶಾಲನಗರ, ಜೂ. 11: ಕುಶಾಲನಗರದಲ್ಲಿ 500 ರೂ. ಮುಖಬೆಲೆಯ ನಕಲಿ ನೋಟು ಪತ್ತೆಯಾಗಿದೆ. ಸ್ಥಳೀಯ ಉದ್ಯಮಿ ವಿ.ಡಿ. ಪುಂಡರೀಕಾಕ್ಷ ಅವರು ಕುಶಾಲನಗರ ಕೆನರಾ ಬ್ಯಾಂಕ್‍ನಲ್ಲಿ 50 ಸಾವಿರ
ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವುಸಿದ್ದಾಪುರ, ಜೂ. 11: ಮದುವೆ ಸಮಾರಂಭವೊಂದರಲ್ಲಿ ಕುಡಿದ ಮತ್ತಿನಲ್ಲಿ ಪರಸ್ಪರ ಕಲಹ ನಡೆದು ಓರ್ವ ತಡವಾಗಿ ಸಾವನ್ನಪ್ಪಿದ ಘಟನೆ ಸಿದ್ದಾಪುರ ಸಮೀಪದ ಮಾಲ್ದಾರೆಯ ದೊಡ್ಡಹಡ್ಲು ಹಾಡಿಯಲ್ಲಿ ನಡೆದಿದೆ.
ಜಟಿಲಗೊಳ್ಳುತ್ತಿರುವ ಕಸವಿಲೇವಾರಿ ಸಮಸ್ಯೆಆಲೂರುಸಿದ್ದಾಪುರ, ಜೂ. 11: ಶನಿವಾರಸಂತೆ ಪಟ್ಟಣ ದಿನೇದಿನೇ ಅಭಿವೃದ್ಧಿಯಾಗುತ್ತಿರುವದರ ಜೊತೆಯಲ್ಲಿ ಜನಸಂಖ್ಯೆಯೂ ಅಷ್ಟೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ 10 ವರ್ಷಗಳಿಂದ ಪಟ್ಟಣದಲ್ಲಿ ಕಸವಿಲೇವಾರಿ ಸಮಸ್ಯೆ ಕಾಡುತ್ತಿದ್ದು, ಪಟ್ಟಣದ
ನಿಫಾ ವೈರಸ್ ಹರಡದಂತೆ ಕ್ರಮ: ಮಡಿಕೇರಿ ತಾ. ಪಂ ಸಭೆಯಲ್ಲಿ ಮಾಹಿತಿಮಡಿಕೇರಿ ಜೂ.11 : ನಿಫಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವಾದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ಮಾಹಿತಿಯಿತ್ತರು. ನಗರದ ತಾ.ಪಂ ಸಭಾಂಗಣದಲ್ಲಿ ಅಧ್ಯಕ್ಷೆ ತೆಕ್ಕಡ ಶೋಭಾ