ಮಲೆತಿರಿಕೆ ಬೆಟ್ಟದಲ್ಲಿ ಬೆಟ್ಟದಷ್ಟು ಸಮಸ್ಯೆ!ವೀರಾಜಪೇಟೆ, ಜೂ.12: ಸರ್ಕಾರವು ಸಾರ್ವಜನಿಕರ ಬಳಕೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಮತ್ತು ಬಳಕೆಗೆ ಉಪಯೋಗವಂತೆ ಕಟ್ಟಡಗಳು,ರಸ್ತೆ ಮತ್ತು ಮೂಲಭೂತ ಸೌಕರ್ಯ ಒದಗಿಸಲಾಗಿದೆಯಾದರೂ ಅವುಗಳ ನಿರ್ವಹಣೆಯನ್ನು ಮಾಡುವಲ್ಲಿ
ವಿಗ್ರಹಕ್ಕಾಗಿ ಉಪವಾಸ ಸತ್ಯಾಗ್ರಹಕುಶಾಲನಗರ, ಜೂ. 12: ಕುಶಾಲನಗರ ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ ಬದಿಯಲ್ಲಿರುವ ಕಟ್ಟಡದ ಭೂಮಿಯೊಳಗೆ ಹುದುಗಿರುವ ವಿಗ್ರಹ ಹೊರತೆಗೆಯಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮಹಿಳೆಯೊಬ್ಬಳು ಉಪವಾಸ ಸತ್ಯಾಗ್ರಹ ಹೂಡಿರುವ
ಅರ್ಜಿ ಆಹ್ವಾನಮಡಿಕೇರಿ, ಜೂ. 12: ಪ್ರಸಕ್ತ(2019-20) ಸಾಲಿನಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಾದ ಚೈತನ್ಯ ಸಹಾಯಧನ
ರೋಟರಿ ಮಿಸ್ಟಿ ಹಿಲ್ಸ್ನಿಂದ 20 ಸಂತ್ರಸ್ತರಿಗೆ ಪರಿಹಾರ ವಿತರಣೆಮಡಿಕೇರಿ, ಜೂ. 12: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಬೇಕಾಗಿರುವೆಡೆ ಮನೆ ನಿರ್ಮಿಸಿ ಕೊಡುವಲ್ಲಿ ವಿಫಲವಾಗಿರುವ ಸರ್ಕಾರ, ದೂರದೂರುಗಳಲ್ಲಿ ಮನೆ ನೀಡಿ ಸಂತ್ರಸ್ತರನ್ನು ಮತ್ತಷ್ಟು ಸಮಸ್ಯೆಗೀಡುಮಾಡಿದೆ ಎಂದು ಕಾಲೂರಿನ
ಇಂದು ಪುನರಾರಂಭಚೆಟ್ಟಳ್ಳಿ, ಜೂ. 12: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆಯುತ್ತಿರುವ ಸುನ್ನಿ ಜಂಯ್ಯಿಇಯತುಲ್ ಮುಅಲ್ಲಿಮೀನ್‍ನ ಎಲ್ಲಾ ಮದ್ರಸಾಗಳು ತಾ. 13 ರಂದು (ಇಂದು)