ಕೆಪಿಸಿಸಿಯ ಮೂವರು ಉಪಾಧ್ಯಕ್ಷರು ೨೯ ಪ್ರಧಾನ ಕಾರ್ಯದರ್ಶಿಗಳ ವಜಾ ಬೆಂಗಳೂರು, ಮೇ ೨೭: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಭೆಗೆ ಗೈರು ಹಾಜರಾದ ಕೆಪಿಸಿಸಿ ಪದಾಧಿಕಾರಿಗಳ ವಿರುದ್ಧ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಠಿಣ ಕ್ರಮ ಕೈಗೊಂಡು
ಕನಿಷ್ಟ ವೈಜ್ಞಾನಿಕ ವೇತನಕ್ಕೆ ಆಗ್ರಹ ಪ್ರತಿಭಟನೆ ಸುಂಟಿಕೊಪ್ಪ, ಮೇ ೨೭: ಕಾರ್ಮಿಕರಿಗೆ ಶೇ. ೧೦೦ ರಷ್ಟು ಕನಿಷ್ಟ ವೈಜ್ಞಾನಿಕ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾ. ೩೦ ರಂದು ಜಿಲ್ಲಾಧಿಕಾರಿ ಕಚೇರಿ
ನಿವೇಶನಕ್ಕೆ ಒತ್ತಾಯಿಸಿ ತಾ ೨೯ ರಂದು ಪ್ರತಿಭಟನೆ ಮಡಿಕೇರಿ, ಮೇ ೨೭: ಕೊಡಗಿನ ದುಡಿಯುವ ವಸತಿರಹಿತ ಬಡ ಜನರಿಗೆ ನಿವೇಶನಕ್ಕಾಗಿ ಒತ್ತಾಯಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕೊಡಗು ಜಿಲ್ಲಾ ಸಮಿತಿ ಮತ್ತು ನವ
ಅತಿವೃಷ್ಟಿ ಆತಂಕ ಗೋಣಿಕೊಪ್ಪ ಕೀರೆಹೊಳೆ ಶುದ್ಧೀಕರಣ ಗೋಣಿಕೊಪ್ಪಲು, ಮೇ ೨೭: ಮುಂಬರುವ ಮಳೆಗಾಲದಲ್ಲಿ ಅತಿವೃಷ್ಟಿ ಆತಂಕ ಎದುರಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯು ನಗರದ ಪ್ರಮುಖ ಕೀರೆಹೊಳೆಯಲ್ಲಿದ್ದ ಕಸ ಕಡ್ಡಿಗಳನ್ನು
ರಾಜಕೀಯ ಪಕ್ಷಗಳಿಗೆ ಜನಸಾಮಾನ್ಯರ ಒಳಿತಿಗಿಂತ ಅಧಿಕಾರವೇ ಮುಖ್ಯವಾಗಿದೆ ಕೆಪಿಬಿ ಮಡಿಕೇರಿ ಮೇ ೨೭ : ರಾಜಕೀಯ ಪಕ್ಷಗಳಿಗೆ ಜನಸಾಮಾನ್ಯರ ಒಳಿತಿಗಿಂತ ಅಧಿಕಾರವೇ ಮುಖ್ಯವಾಗಿದೆ. ಜನರ ಜೀವನ ಹಾಳಾದರೂ ಪರವಾಗಿಲ್ಲ, ನಾವು ಅಧಿಕಾರಕ್ಕೆ ಬರಬೇಕೆನ್ನುವುದು ರಾಜಕೀಯ ಪಕ್ಷಗಳ ಹಂಬಲವಾಗಿದೆ