ರಾಷ್ಟಿçÃಯ ಅಥ್ಲೆಟಿಕ್ಸ್ ಸಿಂಚಲ್ಗೆ ಬೆಳ್ಳಿ ಮಡಿಕೇರಿ, ಮೇ ೨೬: ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ರಾಂಚಿಯಲ್ಲಿ ತಾ. ೨೨ ರಿಂದ ೨೫ರತನಕ ಜರುಗಿದ ೨೯ನೇ ನ್ಯಾಷನಲ್ ಸೀನಿಯರ್ ಅಥ್ಲೆಟಿಕ್ಸ್ ಫೆಡರೇಶನ್ ಚಾಂಪಿಯನ್
ಅರೆಭಾಷೆ ಸಂಸ್ಕೃತಿ ಪರAಪರೆ ಉಳಿಸಿ ಡಾಮಂತರ್ ಗೌಡ ಮಡಿಕೇರಿ, ಮೇ ೨೬: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ಗ್ರಾಮಮಟ್ಟಕ್ಕೂ ತಲುಪುತ್ತಿದ್ದು, ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುವಂತಾಗಬೇಕು ಎಂದು ಮಡಿಕೇರಿ ವಿಧಾನಸಭಾ
ಧರೆಗುರುಳಿದ ಟೌನ್ ಹಾಲ್ ಮಡಿಕೇರಿ, ಮೇ ೨೬: ಹಲವು ದಶಕಗಳಿಂದ ಮಡಿಕೇರಿ ಸೇರಿದಂತೆ ರಾಜ್ಯ - ರಾಷ್ಟçಮಟ್ಟ ಕಲಾವಿದರು, ಜನಪ್ರತಿನಿಧಿಗಳು, ಹೋರಾಟಗಾರರ ವೇದಿಕೆಯಾಗಿದ್ದ ಮಡಿಕೇರಿಯ ಏಕೈಕ ಕಲಾಮಂದಿರ “ಟೌನ್ ಹಾಲ್’’ (ಕಾವೇರಿ
ತೈಲ ಇಂಧನದ ಗರಿಷ್ಠ ಉಳಿತಾಯಕ್ಕೆ ಮಾರ್ಗಸೂಚಿ ಕೊಲ್ಲಿ ರಾಷ್ಟçಗಳಲ್ಲಿ ನಡೆಯುತ್ತಿರುವ ಸಮರದ ಕಾವು ಇದೀಗ ಜಗತ್ತಿನ ಎಲ್ಲ ದೇಶಗಳಮೇಲೂ ತನ್ನ ಕರಾಳ ಹಸ್ತವನ್ನು ಚಾಚಿ ಅಲ್ಲಿರುವ ಎಲ್ಲ ವರ್ಗದ ಜನರನ್ನೂ ಹಿಸುಕಿ ಹಿಪ್ಪೆಯನ್ನಾಗಿಸುತ್ತಿದೆ. ಅದರಲ್ಲಿಯೂ
ಚೇಲಾವರದಲ್ಲಿ ನೆಟ್ವರ್ಕ್ ಸಮಸ್ಯೆ ಪ್ರಯೋಜನಕ್ಕೆ ಬರದ ನೂತನ ಟವರ್ ಚೆಯ್ಯಂಡಾಣೆ, ಮೇ.೨೬: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಬಿಎಸ್‌ಎನ್‌ಎಲ್ ನೆಟ್ವರ್ಕ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಎಸ್‌ಎನ್‌ಎಲ್