ಸಿಎಂ ಹುದ್ದೆ ತ್ಯಾಗಕ್ಕೆ ಸಿದ್ದು ಸಜ್ಜು ಕೊನೆಗೂ ಬಹಿರಂಗವಾಯಿತು ಮೂರು ವರ್ಷಗಳ ರಾಜಕೀಯ ರಹಸ್ಯ ವಿಶ್ಲೇಷಣೆ ಅನಿಲ್ ಎಚ್.ಟಿ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿಯೇ ಮೂರು ವರ್ಷಗಳ ಕಾಲ ಅತ್ಯಂತ ರಹಸ್ಯವಾಗಿದ್ದ ವಿಚಾರವೊಂದು ಬಹಿರಂಗವಾಗುವ ಮೂಲಕ ಕುತೂಹಲಕ್ಕೆ ತೆರೆಬಿದ್ದಿದೆ. ರಹಸ್ಯ ಸ್ಫೋಟವಾಗುವ ಮೂಲಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ
ಸಂಗೀತ ಕಾರ್ಯಕ್ರಮ ಮಡಿಕೇರಿ, ಮೇ ೨೭: ಚೆನ್ನೆöÊನ ಮನೋಗಾನಂ ಸಂಗೀತ ವಿದ್ಯಾಸಂಸ್ಥೆ, ಮಡಿಕೇರಿ ಹಾಗೂ ತಲಕಾವೇರಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಾ. ೩೦ರಂದು ತಲಕಾವೇರಿಯಲ್ಲಿ ಬೆಳಿಗ್ಗೆ ೮.೩೦ ಕ್ಕೆ ಹಾಗೂ ತಾ.
ಬೇಡು ಹಬ್ಬಕ್ಕೆ ಚಾಲನೆ *ಗೋಣಿಕೊಪ್ಪ, ಮೇ ೨೭: ದಕ್ಷಿಣ ಕೊಡಗಿನ ಬುಡಕಟ್ಟು ಜನರ ವಿಶಿಷ್ಟ ಬೇಡು ಹಬ್ಬದ ವೇಷಧಾರಿಗಳು ಗೋಣಿಕೊಪ್ಪ, ತಿತಿಮತಿ, ವೀರಾಜಪೇಟೆ ಭಾಗಗಳಲ್ಲಿ ಹರಕೆ ಕಾಣಿಕೆ ಬೇಡುವ ಮೂಲಕ ಕಾಣಿಸಿಕೊಂಡರು.
ನಾಲ್ಕು ಶತಮಾನಗಳ ಇತಿಹಾಸದ ಪಾಲಂದಿರ ಐನ್ಮನೆಯಲ್ಲಿ “ಪುಸ್ತಕ ಪತ್ತಾಯ” ಚೆಟ್ಟಳ್ಳಿ, ಮೇ ೨೭: ಕೊಡವ ಸಮುದಾಯದ ಇತಿಹಾಸ, ಸಂಸ್ಕೃತಿ ಹಾಗೂ ಕುಟುಂಬ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೆ ದಾಖಲಿಸುವ ಮಹತ್ವಾಕಾಂಕ್ಷೆಯ ಹೆಜ್ಜೆಯಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ
ಬೆಳೆಗಾರನ ಮೇಲೆ ಕಾಡಾನೆ ದಾಳಿ ಸಿದ್ದಾಪುರ, ಮೇ ೨೭: ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರ ಗಾಯಗೊಂಡು ಪ್ರಾಣಪಾಯದಿಂದ ಪಾರಾದ ಘಟನೆ ಅಭ್ಯತ್‌ಮಂಗಲ ಗ್ರಾಮದ ಒಂಟಿಯAಗಡಿಯಲ್ಲಿ ನಡೆದಿದೆ. ಅಭ್ಯತ್‌ಮಂಗಲ ಗ್ರಾಮದ ನಿವಾಸಿ ಕಾಫಿ ಬೆಳೆಗಾರ