ಸುಂಟಿಕೊಪ್ಪ ಶಾಲೆಯ ಸಂಸತ್ಸುಂಟಿಕೊಪ್ಪ, ಜೂ. 30: ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಾಲಾ ಸಂಸತ್, ನೂತನ ನಾಯಕರುಗಳ ಪ್ರಮಾಣವಚನ ಕಾರ್ಯಕ್ರಮ ನಡೆಯಿತು. ಶಾಲಾ ಸಂಸತ್ ನಾಯಕನಾಗಿ ಜೋಯಲ್ ಬಿ.ವರ್ಗಿಸ್ ಉಪನಾಯಕನಾಗಿ
ನೂತನ ಗ್ರಂಥಾಲಯ ಉದ್ಘಾಟನೆಮಡಿಕೇರಿ, ಜೂ. 30: ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಯ ಪ್ರಶಾಂತಿ ನಿಲಯದಲ್ಲಿ ನೂತನ ಗ್ರಂಥಾಲಯ ಕೊಠಡಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್‍ನ ರೇಣುಕುಮಾರ್, ಜಿಲ್ಲಾ
ಅಧ್ಯಯನ ಪ್ರವಾಸಸಿದ್ದಾಪುರ, ಜೂ. 30: ಶ್ರೀ ಧರ್ಮಸ್ಥಳ ಮಹಿಳಾ ಸಂಘದ ಜ್ಞಾನವಿಕಾಸ ಘಟಕದ ಸದಸ್ಯರಿಗೆ ಜಿಲ್ಲಾ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಸಂಘದ ಸದಸ್ಯರು ಸಿದ್ದಾಪುರ ಪೊಲೀಸ್ ಠಾಣೆಗೆ ಭೇಟಿ
ವೈದ್ಯೋ ನಾರಾಯಣೋ ಹರಿಃಮನುಷ್ಯನಿಗೆ ನೆಗಡಿಯಾದಾಗ ಮಾತ್ರ ಮೂಗಿನ ನೆನಪಾಗುವಂತೆ, ಕಾಯಿಲೆಗಳು ಬಂದಾಗ ಮಾತ್ರ ವೈದ್ಯರ ನೆನಪಾಗುವುದು ತೀರ ಸಹಜವಾಗಿದೆ. ಹೌದು, ಒಬ್ಬನು ತಾನೆಷ್ಟೇ ಆರೋಗ್ಯವಂತನಾಗಿದ್ದರೂ ಎಂದಾದರೊಮ್ಮೆ ಕಾಯಿಲೆಗೆ ತುತ್ತಾಗುವುದು ಸಹಜ.
ಕಾಶೀ ವಿಶ್ವನಾಥನಲ್ಲಿ ಕೊಡಗಿನ ಒಳಿತಿಗೆ ರಂಜನ್ ಪ್ರಾರ್ಥನೆಮಡಿಕೇರಿ, ಜೂ. 30: ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ವಾರಾಣಾಸಿಗೆ ಭೇಟಿ ನೀಡುವದರೊಂದಿಗೆ, ಕಾಶೀ ಶ್ರೀ ವಿಶ್ವನಾಥನಲ್ಲಿ ಕೊಡಗಿನ ಸುರಕ್ಷತೆಗಾಗಿ ತಾವು ವಿಶೇಷ ಪ್ರಾರ್ಥನೆ ಸಲ್ಲಿಸಿರುವದಾಗಿ