ಶಿಥಿಲಾವಸ್ಥೆಯಲ್ಲಿ ಕೂಟುಹೊಳೆ ಅಂತರರಾಜ್ಯ ಸೇತುವೆಗೋಣಿಕೊಪ್ಪಲು, ಜು.20: ಕರ್ನಾಟಕ ಮತ್ತು ಕೇರಳ ಅಂತರರಾಜ್ಯವನ್ನು ಸಂಪರ್ಕಿಸುವ ಕೂಟುಹೊಳೆ ಸೇತುವೆ ಶಿಥಿಲಾವಸ್ಥೆಯಲ್ಲಿದೆ. ನೂರಾರು ವರ್ಷ ಹಳೆಯ ಬ್ರಿಟೀಷರ ಕಾಲದ ಕಿರಿದಾದ ಈ ಸೇತುವೆ ಇದೀಗ ಕುಸಿಯುತ್ತಿದೆ.
ಕೇಂದ್ರ ಸರಕಾರದಿಂದ ರೈತರು ಹೈನುಗಾರಿಕೆಗೆ ಪ್ರೋತ್ಸಾಹಮಡಿಕೇರಿ, ಜು. 20: ಕೇಂದ್ರ ಸರಕಾರದಿಂದ ರೈತ ಬೆಳೆಯುವ ಕೃಷಿ ಉತ್ಪನ್ನಗಳು ಹಾಗೂ ಜಾನುವಾರುಗಳ ಸಾಕಾಣಿಕೆ ಸೇರಿದಂತೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ
ಸಂಪಾಜೆ ಕಡಮಕಲ್ ತಪ್ಪಲಿನಲ್ಲಿ ಮಳೆಮಡಿಕೇರಿ, ಜು. 20: ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಗಡಿ ಭಾಗದಲ್ಲಿರುವ ಸಂಪಾಜೆ ವ್ಯಾಪ್ತಿಯಲ್ಲಿ ಹಾಗೂ ಕಡಮಕಲ್ ಶ್ರೇಣಿಯ ತಪ್ಪಲಿನ ಗ್ರಾಮೀಣ ಭಾಗಗಳಲ್ಲಿ ಸರಾಸರಿ 3
ಅಂತರ್ರಾಷ್ಟ್ರೀಯ ಸಮ್ಮೇಳನಕ್ಕೆ ಮಡಿಕೇರಿ, ಜು. 21: ಜರ್ಮನಿಯ ಬರ್ಲಿನ್‍ನಲ್ಲಿ ತಾ. 22 ರಿಂದ 28ರ ವರೆಗೆ ನಡೆಯಲಿರುವ 41ನೇ ಇಂಜಿನಿಯರಿಂಗ್ ಇನ್ ಮೆಡಿಸನ್ ಅಂಡ್ ಬಯಾಲಜಿ (ಇಒಃಅ) ಅಂತರ್ರಾಷ್ಟ್ರೀಯ ಸಮ್ಮೇಳನಕ್ಕೆ
ಮಳೆ ಇಳಿಮುಖ ಹಿನ್ನೆಲೆ : ರಿವರ್ ರ್ಯಾಫ್ಟಿಂಗ್ಗೆ ಹಿನ್ನಡೆಶ್ರೀಮಂಗಲ, ಜು. 20: ದ. ಕೊಡಗಿನಲ್ಲಿ ಕಳೆದ 1 ವಾರದಿಂದ ಮಳೆಯ ಪ್ರಮಾಣ ಇಳಿಮುಖ ಹಿನ್ನೆಲೆ ಕಕ್ಕಟ್ಟ್ ಪೊಳೆ (ಬರಪೊಳೆ) ನೀರಿನ ಮಟ್ಟಕಡಿಮೆಯಾಗಿದ್ದು, ರಿವರ್ ರ್ಯಾಫ್ಟಿಂಗ್‍ಗೆ ಹಿನ್ನಡೆಯಾಗಿದೆ.