ಬೈಕ್ ಡಿಕ್ಕಿ; ವೃದ್ಧೆಯ ಕಾಲು ಮುರಿತಸುಂಟಿಕೊಪ್ಪ, ಫೆ. 27: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಕಾಲು ಮುರಿತಕ್ಕೊಳಗಾಗಿರುವ ಘಟನೆ ಸಮೀಪದ ಏಳನೇ ಹೊಸಕೋಟೆಯಲ್ಲಿ ಮಂಗಳವಾರ ರಾತ್ರಿ
ಮಾನವೀಯ ನೆಲೆಯಲ್ಲಿ ವಿಶೇಷಚೇತನರಿಗೆ ಸ್ಪಂದಿಸಲು ಆದೇಶಮಡಿಕೇರಿ, ಫೆ. 27: ಸರ್ಕಾರದ ವಿಶೇಷ ಯೋಜನೆಯಡಿ ಜಿಲ್ಲೆಯ ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿಶೇಷ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ಯೋಜನೆ ಹಾಗೂ ಅನುದಾನ ನೀಡಿದೆ. ವಿಶೇಷಚೇತನರ
ಕೊಡಗಿನ ಜನರನ್ನು ಎತ್ತಿಕಟ್ಟುವದು ಸರಿಯಲ್ಲ ಸಿಪಿಐಎಂಮಡಿಕೇರಿ, ಫೆ. 27: ಸಿದ್ದಾಪುರದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿಯ ಕೊಲೆ ಪ್ರಕರಣವನ್ನು ನೆಪ ಮಾಡಿಕೊಂಡು ಹೊರ ರಾಜ್ಯಗಳ ಕಾರ್ಮಿಕರ ವಿರುದ್ಧ ಕೊಡಗಿನ ಜನರನ್ನು ಎತ್ತಿ ಕಟ್ಟುವದು ಸರಿಯಾದ
ಗ್ರಾಮೀಣ ಅಧ್ಯಯನ ಶಿಬಿರಕ್ಕೆ ಚಾಲನೆಮಡಿಕೇರಿ, ಫೆ. 27: ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕಅಳುವಾರ ಕಾಲೇಜ್ ವತಿಯಿಂದ ರಾಣಿಗೇಟ್ ಸರಕಾರಿ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಆಯೋಜಿಸಿರುವ ಗ್ರಾಮೀಣ
ಅರಣ್ಯಕ್ಕೆ ಬೆಂಕಿ ಎಚ್ಚರ ವಹಿಸಲು ಆಗ್ರಹಗೋಣಿಕೊಪ್ಪಲು, ಫೆ. 27: ಬಂಡೀಪುರದ ಅರಣ್ಯದಲ್ಲಿ ಮುಂದುವರೆದಿರುವ ಬೆಂಕಿ ನರ್ತನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ತಗುಲಿ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗುತ್ತಿವೆ. ಸಾಕಷ್ಟು ವನ್ಯ ಮೃಗಗಳು,