ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರವೀರಾಜಪೇಟೆ, ಜು. 13: ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸುಧಾರಣೆಗಳನ್ನು ಗಮನದಲ್ಲಿರಿಸಿ ಕೊಂಡು ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸಲು ಅನುಕೂಲ ವಾಗುವಂತೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ
ಕುಶಾಲನಗರ ಗುಂಡೂರಾವ್ ಬಡಾವಣೆ ನಿವೇಶನ : ಅರ್ಜಿಗಳನ್ನು ರದ್ದುಪಡಿಸಲು ಆಗ್ರಹಮಡಿಕೇರಿ, ಜು.13 : ಕುಶಾಲ ನಗರದ ಗುಂಡೂರಾವ್ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಈಗಾಗಲೇ ಆಹ್ವಾನಿಸಿರುವ ಎಲ್ಲಾ ಅರ್ಜಿಗಳನ್ನು ರದ್ದುಪಡಿಸಿ, ಕುಶಾಲನಗರ ವ್ಯಾಪ್ತಿಯಲ್ಲಿ ಹಲವಾರು
ಕುಶಾಲನಗರ ಗುಂಡೂರಾವ್ ಬಡಾವಣೆ ನಿವೇಶನ : ಅರ್ಜಿಗಳನ್ನು ರದ್ದುಪಡಿಸಲು ಆಗ್ರಹಮಡಿಕೇರಿ, ಜು.13 : ಕುಶಾಲ ನಗರದ ಗುಂಡೂರಾವ್ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಈಗಾಗಲೇ ಆಹ್ವಾನಿಸಿರುವ ಎಲ್ಲಾ ಅರ್ಜಿಗಳನ್ನು ರದ್ದುಪಡಿಸಿ, ಕುಶಾಲನಗರ ವ್ಯಾಪ್ತಿಯಲ್ಲಿ ಹಲವಾರು
ಉಚಿತ ಪುಸ್ತಕ ವಿತರಣೆಮಡಿಕೇರಿ, ಜು. 13: ಚೇರಂಬಾಣೆ ಸಮೀಪದ ಕೋಪಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸ್ಟೇಟ್ ಬ್ಯಾಂಕ್ ಆಫ್
ಅನ್ವಾರುಲ್ ಹುದಾ ಅಧ್ಯಕ್ಷರಾಗಿ ಆಯ್ಕೆಚೆಟ್ಟಳ್ಳಿ, ಜು. 13: ವೀರಾಜಪೇಟೆಯ ಅನ್ವಾರುಲ್ ಹುದಾ ಹಿಫ್ಝುಲ್ ಕುರ್-ಆನ್ ವಿದ್ಯಾರ್ಥಿಗಳ ಅಧಿಕೃತ ಸಂಘಟನೆಯಾದ “ಅಝ್ಹಾರುಲ್ ಕುರ್-ಆನ್ ಸ್ಟುಡೆಂಟ್ ಅಸೋಸಿಯೇಷನ್” ಇದರ ನೂತನ ಅಧ್ಯಕ್ಷರಾಗಿ ಅನಸ್ ಹುಂಡಿ