ಅನ್ನಭಾಗ್ಯ ಪಡಿತರ ವಿತರಣೆ ಗೊಂದಲಸೋಮವಾರಪೇಟೆ, ಸೆ. 12: ಆಹಾರ ಇಲಾಖೆ ಮೂಲಕ ವಿಶೇಷ ಅನ್ನಭಾಗ್ಯ ಯೋಜನೆಯಡಿ ಗ್ರಾ.ಪಂ.ಗೆ ತರಲಾದ ಪಡಿತರ ವಿತರಣೆ ಸಂದರ್ಭ ಗೊಂದಲ ಏರ್ಪಟ್ಟು, ವಿತರಣಾ ಕಾರ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ ಇತಿಹಾಸ ಸಾರುವ ಕಲ್ಲುಮಠಶನಿವಾರಸಂತೆ, ಸೆ. 12: ಇಲ್ಲಿಗೆ ಸಮೀಪದ ಕೊಡ್ಲಿಪೇಟೆ ಪುರಾಣೇತಿಹಾಸ ಪಟ್ಟಣವಾಗಿದ್ದು, ಕೊಡಗನ್ನಾಳಿದ ಹಾಲೇರಿ ಅರಸರ ಸರಹದ್ದಾಗಿದೆ. ಇಲ್ಲಿನ ಕಲ್ಲುಮಠ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂಬ ಪ್ರತೀತಿ ಇದೆ. ಸಂತ್ರಸ್ತರಿಗೆ ಡಿವಿಡೆಂಡ್ ನೀಡಲು ಪಿಎಲ್ಡಿ ಬ್ಯಾಂಕ್ ಸದಸ್ಯರ ನಿರ್ಧಾರಮಡಿಕೇರಿ, ಸೆ. 12: ಮಡಿಕೇರಿ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್‍ಡಿ) ಬ್ಯಾಂಕ್‍ನ ಸದಸ್ಯರು ತಮಗೆ ಬರಬೇಕಾಗಿರುವ ಡಿವಿಡೆಂಡನ್ನು ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಸೇವ್ ಕೊಡಗು ವತಿಯಿಂದ ಜಿಲ್ಲೆಯಲ್ಲಿ ಜನಜಾಗೃತಿನಾಪೋಕ್ಲು, ಸೆ. 12: ಇತ್ತೀಚೆಗೆ ಮಡಿಕೇರಿ ಮತ್ತು ಅದರ ಸುತ್ತಮುತ್ತಲಿನಲ್ಲಿ ಭೂಕುಸಿತ ದಂತಹ ಪ್ರಾಕೃತಿಕ ವಿಕೋಪ ಸಂಭವಿಸಿದ್ದು ಆ ಬಳಿಕ ಜಿಲ್ಲೆಯ ಜನರಲ್ಲಿ ವಿಶೇಷವಾಗಿ ಭೂ ಹಿಡುವಳಿದಾರರಲ್ಲಿ ಹೆಬ್ಬಲಸಿನ ಮರದ ನಾಟಾ ವಾಹನ ವಶ*ಗೋಣಿಕೊಪ್ಪಲು, ಸೆ. 12: ಹೆಬ್ಬಲಸಿನ ಮರದ ನಾಟಾಗಳನ್ನು ಸಾಗಿಸುತ್ತಿದ್ದ ವೇಳೆ ಧಾಳಿ ನಡೆಸಿದ ಅರಣ್ಯ ಇಲಾಖೆಯವರು ನಾಟಾಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿರುವ ಘಟನೆ ಬಿರುನಾಣಿಯಲ್ಲಿ ಜರುಗಿದೆ. ಬಿರುನಾಣಿಯ ನಾಚಪ್ಪ
ಅನ್ನಭಾಗ್ಯ ಪಡಿತರ ವಿತರಣೆ ಗೊಂದಲಸೋಮವಾರಪೇಟೆ, ಸೆ. 12: ಆಹಾರ ಇಲಾಖೆ ಮೂಲಕ ವಿಶೇಷ ಅನ್ನಭಾಗ್ಯ ಯೋಜನೆಯಡಿ ಗ್ರಾ.ಪಂ.ಗೆ ತರಲಾದ ಪಡಿತರ ವಿತರಣೆ ಸಂದರ್ಭ ಗೊಂದಲ ಏರ್ಪಟ್ಟು, ವಿತರಣಾ ಕಾರ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ
ಇತಿಹಾಸ ಸಾರುವ ಕಲ್ಲುಮಠಶನಿವಾರಸಂತೆ, ಸೆ. 12: ಇಲ್ಲಿಗೆ ಸಮೀಪದ ಕೊಡ್ಲಿಪೇಟೆ ಪುರಾಣೇತಿಹಾಸ ಪಟ್ಟಣವಾಗಿದ್ದು, ಕೊಡಗನ್ನಾಳಿದ ಹಾಲೇರಿ ಅರಸರ ಸರಹದ್ದಾಗಿದೆ. ಇಲ್ಲಿನ ಕಲ್ಲುಮಠ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂಬ ಪ್ರತೀತಿ ಇದೆ.
ಸಂತ್ರಸ್ತರಿಗೆ ಡಿವಿಡೆಂಡ್ ನೀಡಲು ಪಿಎಲ್ಡಿ ಬ್ಯಾಂಕ್ ಸದಸ್ಯರ ನಿರ್ಧಾರಮಡಿಕೇರಿ, ಸೆ. 12: ಮಡಿಕೇರಿ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್‍ಡಿ) ಬ್ಯಾಂಕ್‍ನ ಸದಸ್ಯರು ತಮಗೆ ಬರಬೇಕಾಗಿರುವ ಡಿವಿಡೆಂಡನ್ನು ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ
ಸೇವ್ ಕೊಡಗು ವತಿಯಿಂದ ಜಿಲ್ಲೆಯಲ್ಲಿ ಜನಜಾಗೃತಿನಾಪೋಕ್ಲು, ಸೆ. 12: ಇತ್ತೀಚೆಗೆ ಮಡಿಕೇರಿ ಮತ್ತು ಅದರ ಸುತ್ತಮುತ್ತಲಿನಲ್ಲಿ ಭೂಕುಸಿತ ದಂತಹ ಪ್ರಾಕೃತಿಕ ವಿಕೋಪ ಸಂಭವಿಸಿದ್ದು ಆ ಬಳಿಕ ಜಿಲ್ಲೆಯ ಜನರಲ್ಲಿ ವಿಶೇಷವಾಗಿ ಭೂ ಹಿಡುವಳಿದಾರರಲ್ಲಿ
ಹೆಬ್ಬಲಸಿನ ಮರದ ನಾಟಾ ವಾಹನ ವಶ*ಗೋಣಿಕೊಪ್ಪಲು, ಸೆ. 12: ಹೆಬ್ಬಲಸಿನ ಮರದ ನಾಟಾಗಳನ್ನು ಸಾಗಿಸುತ್ತಿದ್ದ ವೇಳೆ ಧಾಳಿ ನಡೆಸಿದ ಅರಣ್ಯ ಇಲಾಖೆಯವರು ನಾಟಾಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿರುವ ಘಟನೆ ಬಿರುನಾಣಿಯಲ್ಲಿ ಜರುಗಿದೆ. ಬಿರುನಾಣಿಯ ನಾಚಪ್ಪ