ರಿಯಾಯಿತಿಯಲ್ಲಿ ಪುಸ್ತಕ ಮಾರಾಟಮಡಿಕೇರಿ, ಜ. 5 : ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ ಜಾಗೃತಿ ಜಾಥಾನಾಪೋಕ್ಲು : ಜ.5 ಸ್ಥಳೀಯ ಸರ್ಕಾರಿ ಪ್ರೌಢಶಾಲೆ ವತಿಯಿಂದ ಗ್ರಾಹಕರ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಶಾಲಾ ಗ್ರಾಹಕರ ಕ್ಲಬ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷÀಕರು ಮತ್ತು ಕ್ಷಯರೋಗ ಪತ್ತೆ ಆಂದೋಲನಮಡಿಕೇರಿ, ಜ. 5 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ ವತಿಯಿಂದ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರು ಅಪಘಡ ಗಾಯಸುಂಟಿಕೊಪ್ಪ, ಜ. 5: ರಸ್ತೆಗೆ ಅಡ್ಡಬಂದ ದನದಿಂದ ಪಾರಾಗಲು ಯತ್ನಿಸಿ ವಿಫಲವಾದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಡಿಗೆ ಬಿದ್ದಿರುವ ಘಟನೆ ವರದಿಯಾಗಿದೆ. ಮಾದಾಪುರ ಅಂಕಗಳಿಕೆಯೊಂದೇ ಶಿಕ್ಷಣಕ್ಕೆ ಸೀಮಿತವಲ್ಲಮಡಿಕೇರಿ, ಜ. 5: ಕೇವಲ ಅಂಕಗಳನ್ನು ಗಳಿಸುವದಕಷ್ಟೇ ಶಿಕ್ಷಣ ಸೀಮಿತವಾಗಿರಬಾರದು, ಜೀವನದ ಪಾಠವನ್ನೂ ಅದು ಕಲಿಸುವಂತಾಗಬೇಕು ಎಂದು ಅಭಿಮನ್ಯು ಅಕಾಡೆಮಿಯ ಮುಖ್ಯಸ್ಥ, ಅಂತರ್ರಾಷ್ಟ್ರೀಯ ಅಥ್ಲೀಟ್ ಅರ್ಜುನ್ ದೇವಯ್ಯ
ರಿಯಾಯಿತಿಯಲ್ಲಿ ಪುಸ್ತಕ ಮಾರಾಟಮಡಿಕೇರಿ, ಜ. 5 : ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ
ಜಾಗೃತಿ ಜಾಥಾನಾಪೋಕ್ಲು : ಜ.5 ಸ್ಥಳೀಯ ಸರ್ಕಾರಿ ಪ್ರೌಢಶಾಲೆ ವತಿಯಿಂದ ಗ್ರಾಹಕರ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಶಾಲಾ ಗ್ರಾಹಕರ ಕ್ಲಬ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷÀಕರು ಮತ್ತು
ಕ್ಷಯರೋಗ ಪತ್ತೆ ಆಂದೋಲನಮಡಿಕೇರಿ, ಜ. 5 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ ವತಿಯಿಂದ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ
ಕಾರು ಅಪಘಡ ಗಾಯಸುಂಟಿಕೊಪ್ಪ, ಜ. 5: ರಸ್ತೆಗೆ ಅಡ್ಡಬಂದ ದನದಿಂದ ಪಾರಾಗಲು ಯತ್ನಿಸಿ ವಿಫಲವಾದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಡಿಗೆ ಬಿದ್ದಿರುವ ಘಟನೆ ವರದಿಯಾಗಿದೆ. ಮಾದಾಪುರ
ಅಂಕಗಳಿಕೆಯೊಂದೇ ಶಿಕ್ಷಣಕ್ಕೆ ಸೀಮಿತವಲ್ಲಮಡಿಕೇರಿ, ಜ. 5: ಕೇವಲ ಅಂಕಗಳನ್ನು ಗಳಿಸುವದಕಷ್ಟೇ ಶಿಕ್ಷಣ ಸೀಮಿತವಾಗಿರಬಾರದು, ಜೀವನದ ಪಾಠವನ್ನೂ ಅದು ಕಲಿಸುವಂತಾಗಬೇಕು ಎಂದು ಅಭಿಮನ್ಯು ಅಕಾಡೆಮಿಯ ಮುಖ್ಯಸ್ಥ, ಅಂತರ್ರಾಷ್ಟ್ರೀಯ ಅಥ್ಲೀಟ್ ಅರ್ಜುನ್ ದೇವಯ್ಯ