ಸೈಕಲ್ ಬೈಕನ್ನೇರಿ.., ಓಡಿ.., ಸ್ವಚ್ಛ ಮಾಡಿದರು...ಮಡಿಕೇರಿ, ಸೆ. 27: ಮಂಜಿನ ನಗರಿ ಮಡಿಕೇರಿಯಲ್ಲಿಂದು ಸೈಕಲ್, ಬೈಕ್, ಓಟಗಾರರ ಕಲರವ., ರಾಜಮಾರ್ಗದುದ್ದಕ್ಕೂ ಬಿಳಿ ಅಂಗಿ ತೊಟ್ಟಿದ್ದ ಸೈಕಲ್ ಸವಾರರು, ಬೈಕ್ ಸವಾರರು ಗುಂಯ್‍ಗುಡುತ್ತಾ ನಿಧಾನಗತಿಯಲ್ಲಿ
ಹನಿಟ್ರ್ಯಾಪ್ : ಹೆಣ್ಣೊಬ್ಬಳು ಸೇರಿ ಆರು ಮಂದಿ ಬಂಧನಮಡಿಕೇರಿ, ಸೆ. 27: ದುಬೈನಿಂದ ಹಿಂತಿರುಗುವದರೊಂದಿಗೆ ಎಮ್ಮೆಮಾಡುವಿನಲ್ಲಿ ಬಂಗಲೆ ನಿರ್ಮಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹೆಣ್ಣಿನ ಆಮಿಷದೊಂದಿಗೆ ಹಣ ದೋಚುವ ಮೂಲಕ ದೈಹಿಕ ಹಲ್ಲೆ ನಡೆಸಿ ಹಿಂಸಿಸಿರುವ ಕೃತ್ಯದ ಆರು
ಕಾನೂನಿನ ದುರ್ಬಳಕೆ ಬೇಡ: ಸುಮನ್ ಡಿ.ಪಿ. ಮಡಿಕೇರಿ, ಸೆ. 27: ಮಹಿಳೆಯರು ಕಾನೂನಿನ ಬಗ್ಗೆ ತಮ್ಮನ್ನು ತಾವು ಜಾಗೃತಿಗೊಳಿಸಿಕೊಂಡರೆ ಯಾವದೇ ಸಮಸ್ಯೆಗಳು ಉದ್ಭವಿಸುವದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು
ಸಾಲ ಮನ್ನಾ ಗೊಂದಲ: ರೈತ ಸಂಘದಿಂದ ಹೋರಾಟದ ಎಚ್ಚರಿಕೆಗೋಣಿಕೊಪ್ಪಲು, ಸೆ. 27: 15 ತಿಂಗಳ ಹಿಂದೆ ಕುಮಾರ ಸ್ವಾಮಿ ಸರಕಾರ ಘೋಷಿಸಿದ್ದ ರೈತರ ಕೃಷಿ ಸಾಲ ಮನ್ನಾ ವಿಚಾರದಲ್ಲಿ ಇನ್ನೂ ಗೊಂದಲ ಮುಂದುವರೆದಿದ್ದು, ರೈತರು ಮತ್ತಷ್ಟು
ಅ. 1 ರಂದು ಪ್ರತಿಭಟನೆಕುಶಾಲನಗರ, ಸೆ. 27: ಹಲವು ಹಕ್ಕೊತ್ತಾಯಗಳನ್ನು ಮುಂದಿರಿಸಿ ಕರ್ನಾಟಕ ರೈತ ಸಂಘ ಮತ್ತು ಆದಿವಾಸಿ ಭಾರತ್ ಮಹಾಸಭಾದ ಕೊಡಗು ಜಿಲ್ಲಾ ಘಟಕಗಳ ವತಿಯಿಂದ ಅ.1 ರಂದು ಕುಶಾಲನಗರದಲ್ಲಿ