ಪಟ್ಟಣದಲ್ಲಿ ವಾಹನ ಸಂಚಾರ ನಿಲುಗಡೆಗೆ ಪೊಲೀಸ್ ಕ್ರಮಸೋಮವಾರಪೇಟೆ, ಜ. 27: ಪಟ್ಟಣದಲ್ಲಿ ವಾಹನ ಸಂಚಾರ ಮತ್ತು ವಾಹನಗಳ ನಿಲುಗಡೆಯನ್ನು ಸಮರ್ಪಕಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ವಾಹನಗಳ ತಪಾಸಣಾ ಕಾರ್ಯವನ್ನು ಹೆಚ್ಚಿಸಲಾಗಿದೆ. ಪರಿಣಾಮ ದಾಖಲೆಗಳಿಲ್ಲದ ವಾಹನಗಳ ಓಡಾಟಕ್ಕೆ ಚೆಟ್ಟಳ್ಳಿ ವ್ಯಾಪ್ತಿಯ ಕಾಮಗಾರಿಗೆ ಚಾಲನೆಚೆಟ್ಟಳ್ಳಿ, ಜ. 27: ಕಳೆದ ಮಳೆಗಾಲದಲ್ಲಿ ಚೆಟ್ಟಳ್ಳಿ ಸಮೀಪವಿರುವ ಕಂಡಕೆರೆ ಬಸ್ ತಂಗುದಾಣಕ್ಕೆ ಮರವೊಂದು ಉರುಳಿ ತಂಗುದಾಣವು ನೆಲಕಚ್ಚಿತ್ತು. ಸುತ್ತಮುತ್ತಲ ಗ್ರಾಮಸ್ಥರು ಮತ್ತು ಮಕ್ಕಳು ತಮ್ಮ ದಿನನಿತ್ಯದ ಮಾಲಿನ್ಯ ತಡೆಗೆ ಆಗ್ರಹಕುಶಾಲನಗರ, ಜ. 27: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಕ್ರಮವನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಖಂಡಿಸಿದ್ದಾರೆ. ಈಅತಿರುದ್ರ ಮಹಾಯಾಗ ಮುಂದೂಡಿಕೆಮಡಿಕೇರಿ, ಜ. 26: ಭಾಗಮಂಡಲದಲ್ಲಿ ಮುಂದಿನ ಫೆಬ್ರವರಿ 15ರಿಂದ 23ರ ತನಕ ಆಯೋಜನೆಗೊಂಡಿದ್ದ ಅತಿರುದ್ರ ಮಹಾಯಾಗವನ್ನು; ವಿವಿಧ ಕಾರಣಗಳಿಂದ ಮುಂದೂಡಲಾಗಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. ಕಳೆದವೀರಾಜಪೇಟೆಯಲ್ಲಿ ನಡೆದ ಗಣರಾಜ್ಯೋತ್ಸವ ವೀರಾಜಪೇಟೆ, ಜ. 26: ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ವೀರಾಜಪೇಟೆ ತಹಶಿಲ್ದಾರ್ ಬಿ.ಎಂ. ಗೋವಿಂದರಾಜು
ಪಟ್ಟಣದಲ್ಲಿ ವಾಹನ ಸಂಚಾರ ನಿಲುಗಡೆಗೆ ಪೊಲೀಸ್ ಕ್ರಮಸೋಮವಾರಪೇಟೆ, ಜ. 27: ಪಟ್ಟಣದಲ್ಲಿ ವಾಹನ ಸಂಚಾರ ಮತ್ತು ವಾಹನಗಳ ನಿಲುಗಡೆಯನ್ನು ಸಮರ್ಪಕಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ವಾಹನಗಳ ತಪಾಸಣಾ ಕಾರ್ಯವನ್ನು ಹೆಚ್ಚಿಸಲಾಗಿದೆ. ಪರಿಣಾಮ ದಾಖಲೆಗಳಿಲ್ಲದ ವಾಹನಗಳ ಓಡಾಟಕ್ಕೆ
ಚೆಟ್ಟಳ್ಳಿ ವ್ಯಾಪ್ತಿಯ ಕಾಮಗಾರಿಗೆ ಚಾಲನೆಚೆಟ್ಟಳ್ಳಿ, ಜ. 27: ಕಳೆದ ಮಳೆಗಾಲದಲ್ಲಿ ಚೆಟ್ಟಳ್ಳಿ ಸಮೀಪವಿರುವ ಕಂಡಕೆರೆ ಬಸ್ ತಂಗುದಾಣಕ್ಕೆ ಮರವೊಂದು ಉರುಳಿ ತಂಗುದಾಣವು ನೆಲಕಚ್ಚಿತ್ತು. ಸುತ್ತಮುತ್ತಲ ಗ್ರಾಮಸ್ಥರು ಮತ್ತು ಮಕ್ಕಳು ತಮ್ಮ ದಿನನಿತ್ಯದ
ಮಾಲಿನ್ಯ ತಡೆಗೆ ಆಗ್ರಹಕುಶಾಲನಗರ, ಜ. 27: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಕ್ರಮವನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಖಂಡಿಸಿದ್ದಾರೆ. ಈ
ಅತಿರುದ್ರ ಮಹಾಯಾಗ ಮುಂದೂಡಿಕೆಮಡಿಕೇರಿ, ಜ. 26: ಭಾಗಮಂಡಲದಲ್ಲಿ ಮುಂದಿನ ಫೆಬ್ರವರಿ 15ರಿಂದ 23ರ ತನಕ ಆಯೋಜನೆಗೊಂಡಿದ್ದ ಅತಿರುದ್ರ ಮಹಾಯಾಗವನ್ನು; ವಿವಿಧ ಕಾರಣಗಳಿಂದ ಮುಂದೂಡಲಾಗಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. ಕಳೆದ
ವೀರಾಜಪೇಟೆಯಲ್ಲಿ ನಡೆದ ಗಣರಾಜ್ಯೋತ್ಸವ ವೀರಾಜಪೇಟೆ, ಜ. 26: ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ವೀರಾಜಪೇಟೆ ತಹಶಿಲ್ದಾರ್ ಬಿ.ಎಂ. ಗೋವಿಂದರಾಜು