ದಸರಾ ಶಿಬಿರ ಸಮಾರೋಪನಾಪೋಕ್ಲು, ಅ. 15: ಶಿಬಿರಗಳಲ್ಲಿ ಕಲಿತದ್ದನ್ನು ನಿತ್ಯ ಬದುಕಿಗೆ ಅಳವಡಿಸಿಕೊಂಡಾಗ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳಲ್ಲಿ ಬದ್ಧತೆ ಹಾಗೂ ಶಿಸ್ತು ಇದ್ದರೆ ಶಿಬಿರಗಳಿಂದ ಕಲಿತದ್ದನ್ನು ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿ
ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಮಡಿಕೇರಿ, ಅ. 15: ಜಿಲ್ಲೆಯಲ್ಲಿ ಪ್ರಾರಂಭಗೊಂಡ 16ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ನವೆಂಬರ್ 10 ರವರೆಗೆ ನಡೆಯಲಿದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ
ಬಿ.ಜೆ.ಪಿ. ಬೂತ್ ಸಮಿತಿಗೆ ಆಯ್ಕೆಸುಂಟಿಕೊಪ್ಪ, ಅ. 15: ಕಂಬಿಬಾಣೆ ಭಾರತೀಯ ಜನತಾ ಪಕ್ಷದ ಬೂತ್ ಸಮಿತಿ ಅಧ್ಯಕ್ಷರಾಗಿ ಎನ್.ಎಸ್. ಅಜಿತ್‍ಕುಮಾರ್, ಕಾರ್ಯದರ್ಶಿಯಾಗಿ ಬಿ.ಎನ್. ಶಿವಕುಮಾರ್ ಅವರುಗಳನ್ನು ನೇಮಕಗೊಳಿಸಲಾಯಿತು. ಕಂಬಿಬಾಣೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಕೊಳಚೆ ಪ್ರದೇಶವಾಗಿರುವ ದೊಡ್ಡಬಂಡೆ ಕೆರೆ...ಕುಶಾಲನಗರ, ಅ. 15: ಕುಶಾಲನಗರ ಪಟ್ಟಣ ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಗಡಿಭಾಗದಲ್ಲಿರುವ ದೊಡ್ಡಬಂಡೆ ಕೆರೆ ಪ್ರದೇಶದಲ್ಲಿ ಅಶುಚಿತ್ವ ತಾಂಡವ ವಾಡುತ್ತಿದ್ದು ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳಿಗೆ ಸಮಸ್ಯೆಯಾಗಿ
ಜಿಲ್ಲಾಮಟ್ಟದ ಗಾನಯಾನ ನೃತ್ಯವೀರಾಜಪೇಟೆ, ಅ. 15: ಬೆಂಗಳೂರಿನ ವಜ್ರ ಫಿಲಂ ಇನ್ಸಿಟ್ಯೂಟ್‍ನ ಸಹಕಾರದೊಂದಿಗೆ ತೇಜಸ್ ಕಲಾನಿಕೇತನ ಸಂಸ್ಥೆಯ ವತಿಯಿಂದ ಕೊಡಗು ಜಿಲ್ಲಾಮಟ್ಟದ ಗಾನಯಾನ ಮತ್ತು ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗುವದು ಎಂದು