ಕೊಡಙಲ್ಲೂರ್ ಭಗವತಿ ವೆಳಿಚಪಾಡ್ ಸಂಘದ ಸಮಾವೇಶಗುಡ್ಡೆಹೊಸೂರು, ಫೆ. 9: ಕೊಡಗು ಜಿಲ್ಲಾ ಕೊಡಙಲ್ಲೂರ್ ಭಗವತಿ ವೆಳಿಚಪಾಡ್ ಸಂಘದ 5ನೇ ವರ್ಷದ ಜಿಲ್ಲಾ ಸಮಾವೇಶ ತಾ. 13 ರಂದು ಸುಂಟಿಕೊಪ್ಪ ಶ್ರೀ ರಾಮಮಂದಿರ ಸಭಾಂಗಣದಲ್ಲಿ ರೋಟರಿಯಿಂದ ಕೊಡುಗೆಶನಿವಾರಸಂತೆ, ಫೆ. 9: ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಸಾರ್ವಜನಿಕ ಸಮುದಾಯ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸುಮಾರು ರೂ. 2,500 ವೆಚ್ಚದಲ್ಲಿ ಯು.ಪಿ.ಎಸ್. ದೀಪ ಅಳವಡಿಸಲಾಯಿತು (ವಿದ್ಯುತ್ ಪೊನ್ನಂಪೇಟೆ ತಾಲೂಕಿಗಾಗಿ ತೀವ್ರ ಹೋರಾಟಕ್ಕೆ ಚಿಂತನೆಪೊನ್ನಂಪೇಟೆ, ಫೆ. 9: ಕಳೆದ ಒಂದು ದಶಕಕ್ಕೂ ಹಿಂದಿನಿಂದಲೂ ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ಕಾವೇರಿ ತಾಲೂಕುಗಳ ರಚನೆಗಾಗಿ ಒತ್ತಾಯಿಸುತ್ತಾ ಹೋರಾಟಗಳು ನಡೆದರೂ ಪ್ರತ್ಯೇಕ ತಾಲೂಕು ರಚನೆಗೊಂಡಿಲ್ಲ. ಅಧ್ಯಕ್ಷರಾಗಿ ಆಯ್ಕೆಕೂಡಿಗೆ, ಫೆ. 9: ಕೊಡಗು ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ವಾಲ್ನೂರು-ತ್ಯಾಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ.ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಡಿಕೇರಿಯಲ್ಲಿ ಶನಿವಾರಸಂತೆ: ಪೊಲೀಸ್ ಕಾರ್ಯಾಚರಣೆಶನಿವಾರಸಂತೆ, ಫೆ. 9: ಶನಿವಾರಸಂತೆಯಲ್ಲಿ ಸಂಚರಿಸುವ ಕರ್ಕಶವಾಗಿ ಶಬ್ಧ ಮಾಡುವ ಬೈಕ್‍ಗಳನ್ನು ಹಾಗೂ ರಾತ್ರಿ ಹೊತ್ತು ಕಣ್ಣು ಕೊರೈಸುವಂತೆ ಬೈಕ್‍ಗಳಿಗೆ ಲೈಟಿಂಗ್ಸ್ ಅಳವಡಿಸಿಕೊಂಡು ಸಂಚರಿಸುವ ಬೈಕ್‍ಗಳನ್ನು ಪೊಲೀಸ್
ಕೊಡಙಲ್ಲೂರ್ ಭಗವತಿ ವೆಳಿಚಪಾಡ್ ಸಂಘದ ಸಮಾವೇಶಗುಡ್ಡೆಹೊಸೂರು, ಫೆ. 9: ಕೊಡಗು ಜಿಲ್ಲಾ ಕೊಡಙಲ್ಲೂರ್ ಭಗವತಿ ವೆಳಿಚಪಾಡ್ ಸಂಘದ 5ನೇ ವರ್ಷದ ಜಿಲ್ಲಾ ಸಮಾವೇಶ ತಾ. 13 ರಂದು ಸುಂಟಿಕೊಪ್ಪ ಶ್ರೀ ರಾಮಮಂದಿರ ಸಭಾಂಗಣದಲ್ಲಿ
ರೋಟರಿಯಿಂದ ಕೊಡುಗೆಶನಿವಾರಸಂತೆ, ಫೆ. 9: ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಸಾರ್ವಜನಿಕ ಸಮುದಾಯ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸುಮಾರು ರೂ. 2,500 ವೆಚ್ಚದಲ್ಲಿ ಯು.ಪಿ.ಎಸ್. ದೀಪ ಅಳವಡಿಸಲಾಯಿತು (ವಿದ್ಯುತ್
ಪೊನ್ನಂಪೇಟೆ ತಾಲೂಕಿಗಾಗಿ ತೀವ್ರ ಹೋರಾಟಕ್ಕೆ ಚಿಂತನೆಪೊನ್ನಂಪೇಟೆ, ಫೆ. 9: ಕಳೆದ ಒಂದು ದಶಕಕ್ಕೂ ಹಿಂದಿನಿಂದಲೂ ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ಕಾವೇರಿ ತಾಲೂಕುಗಳ ರಚನೆಗಾಗಿ ಒತ್ತಾಯಿಸುತ್ತಾ ಹೋರಾಟಗಳು ನಡೆದರೂ ಪ್ರತ್ಯೇಕ ತಾಲೂಕು ರಚನೆಗೊಂಡಿಲ್ಲ.
ಅಧ್ಯಕ್ಷರಾಗಿ ಆಯ್ಕೆಕೂಡಿಗೆ, ಫೆ. 9: ಕೊಡಗು ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ವಾಲ್ನೂರು-ತ್ಯಾಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ.ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಡಿಕೇರಿಯಲ್ಲಿ
ಶನಿವಾರಸಂತೆ: ಪೊಲೀಸ್ ಕಾರ್ಯಾಚರಣೆಶನಿವಾರಸಂತೆ, ಫೆ. 9: ಶನಿವಾರಸಂತೆಯಲ್ಲಿ ಸಂಚರಿಸುವ ಕರ್ಕಶವಾಗಿ ಶಬ್ಧ ಮಾಡುವ ಬೈಕ್‍ಗಳನ್ನು ಹಾಗೂ ರಾತ್ರಿ ಹೊತ್ತು ಕಣ್ಣು ಕೊರೈಸುವಂತೆ ಬೈಕ್‍ಗಳಿಗೆ ಲೈಟಿಂಗ್ಸ್ ಅಳವಡಿಸಿಕೊಂಡು ಸಂಚರಿಸುವ ಬೈಕ್‍ಗಳನ್ನು ಪೊಲೀಸ್