ಭಾಗಮಂಡಲದಲ್ಲಿ ಮತ್ತೆ ಜಲಪ್ರವಾಹಭಾಗಮಂಡಲ, ಸೆ. 9: ಮೂರು ನದಿಗಳ ಸಂಗಮ ಕ್ಷೇತ್ರವಾದ ಭಾಗಮಂಡಲದಲ್ಲಿ ನಿನ್ನೆ ರಾತ್ರಿಯಿಂದ ಇಂದು ಪೂರ್ವಾಹ್ನದವರೆಗೆ ಭಾರೀ ಮಳೆ ಸುರಿದು ಇಡೀ ಪ್ರದೇಶ ಮತ್ತೆ ಜಲಾವೃತಗೊಂಡಿದೆ. ಭಾಗಮಂಡಲ,
ಪುನರ್ವಸತಿ ಕೇಂದ್ರಕ್ಕೆ 27.43 ಸೆಂಟು ಪೈಸಾರಿ ಜಾಗ ಗುರುತುವೀರಾಜಪೇಟೆ, ಸೆ.9: ವೀರಾಜಪೇಟೆ ತಾಲೂಕಿನ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಕ್ಕಾಗಿ ತಾಲೂಕು ತಹಶೀಲ್ದಾರ್ ಕೆ.ಪುರಂದರ ಅವರು ಇಂದು ಮಾಲ್ದಾರೆ, ಕರಡಿಗೋಡು, ಗುಹ್ಯ, ಹಾಲುಗುಂದ, ಬೈರಂಬಾಡ ವಿವಿಧೆಡೆಗಳಲ್ಲಿ ಪ್ರವಾಸ ಕೈಗೊಂಡು
ಪಿಎಲ್ಡಿ ಬ್ಯಾಂಕ್ನ 300 ಕೋಟಿ ಸುಸ್ತಿ ಬಡ್ಡಿ ಮನ್ನಾಕ್ಕೆ ಪ್ರಯತ್ನಸೋಮವಾರಪೇಟೆ, ಸೆ.9: ರೈತರ ಆರ್ಥಿಕ ಹಿತ ಕಾಪಾಡಿಕೊಂಡು ಬಂದಿರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ಗಳು ಈವರೆಗೆ ಉಳಿಸಿ ಕೊಂಡಿರುವ ರೂ.300 ಕೋಟಿ ಸುಸ್ತಿ
ಮುಗಿಯದ ಮುಂಗಾರು... ಕಂಗೆಡುತ್ತಿರುವ ಕೊಡಗುಮಡಿಕೇರಿ, ಸೆ. 9: ಕೊಡಗು ಜಿಲ್ಲೆ ಕಳೆದ ಹಲವು ಸಮಯಗಳಿಂದ ಸೂರ್ಯನ ಕಿರಣಗಳನ್ನೇ ಕಾಣದಂತಾಗಿದ್ದು, ಜಿಲ್ಲೆಯ ಜನತೆಯ ಪರಿತಾಪ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಸತತ ಎರಡು ವರ್ಷಗಳಿಂದ
ಇನ್ನೂ ನಿದ್ರಾವಸ್ಥೆಯಲ್ಲಿದೆ ಗೋಣಿಕೊಪ್ಪಲು ದಸರಾ(ವಿಶೇಷ ವರದಿ.ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಸೆ.9 : ಮನೋರಂಜನೆಯೇ ಇಲ್ಲದ ಕಾಲದಲ್ಲಿ ದೂರದ ಮಡಿಕೇರಿಗೆ ತೆರಳಿ ಅಲ್ಲಿ ನಡೆಯುತ್ತಿದ್ದ ದಸರಾವನ್ನು ನೋಡಲು ಕಷ್ಟವಾಗಿದ್ದ ಕಾಲದಲ್ಲಿ ದಕ್ಷಿಣ ಕೊಡಗಿನ ಜನರಿಗಾಗಿಯೇ