ಹೆಚ್.ಡಿ.ಕೋಟೆಯಲ್ಲಿ ಕಾಡು ಹಂದಿ ಬೇಟೆ: ಈರ್ವರ ಬಂಧನಸೋಮವಾರಪೇಟೆ, ಏ.20: ಹೆಗ್ಗಡದೇವನ ಕೋಟೆಯಲ್ಲಿ ಅಕ್ರಮವಾಗಿ ಕಾಡು ಹಂದಿಯನ್ನು ಬೇಟೆ ಯಾಡಿ ಸೋಮವಾರಪೇಟೆಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು, ಈರ್ವರು ಆರೋಪಿಗಳನ್ನು ಕೊಡಗಿನ ಗಡಿಯಾಚೆಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಶಿವಸೇನೆಗೆ ಮುಂಬೈ, ಏ. 19: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಪಕ್ಷ ತೊರೆದ ಬೆನ್ನಲ್ಲೇ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಮಡಿಕೇರಿಯಲ್ಲಿ ನಾಳೆ 25 ಕನ್ಯೆಯರ ಸಾಮೂಹಿಕ ವಿವಾಹಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ಈ ಹೆಸರು ಇಂದು ಜಿಲ್ಲೆಯಾದ್ಯಂತ ಚಿರಪರಿಚಿತ. ವಿಶ್ವಾಸಾರ್ಹ ಎಂಬ ಅರ್ಥ ಕೊಡುವ ಈ ಸಂಸ್ಥೆಯು ಕೊಡಗಿನ ಮುಸ್ಲಿಂ ಸಮಾಜದ ಬಡಸೋಲಾರ್ ಬಬಲ್ ಡ್ರೈಯರ್ರೈತರು ಕೊಯ್ಲೋತ್ತರ ಬೆಳೆ ಒಣಗಿಸಲು ವಿನೂತನ ತಂತ್ರಜ್ಞಾನವು ಸಂಶೋಧಿಸಲ್ಪಟ್ಟಿದೆ. ನೂತನ ಯಂತ್ರವನ್ನು ಫಿಲಿಫೈನ್ಸ್ ಇಂಟರ್ ನ್ಯಾಷನಲ್ ರೈಸ್ ರಿಸರ್ಚ್ ಇನ್ಸಿಟ್ಯೂಟ್, ಮತ್ತು ಸೋಲಾರ್ ಬಬಲ್ ಡ್ರೈಯರ್ ಎಂಬಎಮ್ಮೆಮಾಡು ಜಮಾಅತ್ಗೆ ಆಯ್ಕೆನಾಪೋಕ್ಲು, ಏ. 19: ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್‍ಗೆ ಅಧ್ಯಕ್ಷರಾಗಿ ಕೆ.ಎಸ್. ಅಬ್ದುಲ್ ಖಾದರ್ ಹಾಜಿ ಹಾಗೂ ಉಪಾಧ್ಯಕ್ಷರಾಗಿ ಸಿ.ಎಂ. ಅಬ್ದುಲ್ ಖಾದರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ
ಹೆಚ್.ಡಿ.ಕೋಟೆಯಲ್ಲಿ ಕಾಡು ಹಂದಿ ಬೇಟೆ: ಈರ್ವರ ಬಂಧನಸೋಮವಾರಪೇಟೆ, ಏ.20: ಹೆಗ್ಗಡದೇವನ ಕೋಟೆಯಲ್ಲಿ ಅಕ್ರಮವಾಗಿ ಕಾಡು ಹಂದಿಯನ್ನು ಬೇಟೆ ಯಾಡಿ ಸೋಮವಾರಪೇಟೆಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು, ಈರ್ವರು ಆರೋಪಿಗಳನ್ನು
ಕೊಡಗಿನ ಗಡಿಯಾಚೆಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಶಿವಸೇನೆಗೆ ಮುಂಬೈ, ಏ. 19: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಪಕ್ಷ ತೊರೆದ ಬೆನ್ನಲ್ಲೇ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಡಿಕೇರಿಯಲ್ಲಿ ನಾಳೆ 25 ಕನ್ಯೆಯರ ಸಾಮೂಹಿಕ ವಿವಾಹಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ಈ ಹೆಸರು ಇಂದು ಜಿಲ್ಲೆಯಾದ್ಯಂತ ಚಿರಪರಿಚಿತ. ವಿಶ್ವಾಸಾರ್ಹ ಎಂಬ ಅರ್ಥ ಕೊಡುವ ಈ ಸಂಸ್ಥೆಯು ಕೊಡಗಿನ ಮುಸ್ಲಿಂ ಸಮಾಜದ ಬಡ
ಸೋಲಾರ್ ಬಬಲ್ ಡ್ರೈಯರ್ರೈತರು ಕೊಯ್ಲೋತ್ತರ ಬೆಳೆ ಒಣಗಿಸಲು ವಿನೂತನ ತಂತ್ರಜ್ಞಾನವು ಸಂಶೋಧಿಸಲ್ಪಟ್ಟಿದೆ. ನೂತನ ಯಂತ್ರವನ್ನು ಫಿಲಿಫೈನ್ಸ್ ಇಂಟರ್ ನ್ಯಾಷನಲ್ ರೈಸ್ ರಿಸರ್ಚ್ ಇನ್ಸಿಟ್ಯೂಟ್, ಮತ್ತು ಸೋಲಾರ್ ಬಬಲ್ ಡ್ರೈಯರ್ ಎಂಬ
ಎಮ್ಮೆಮಾಡು ಜಮಾಅತ್ಗೆ ಆಯ್ಕೆನಾಪೋಕ್ಲು, ಏ. 19: ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್‍ಗೆ ಅಧ್ಯಕ್ಷರಾಗಿ ಕೆ.ಎಸ್. ಅಬ್ದುಲ್ ಖಾದರ್ ಹಾಜಿ ಹಾಗೂ ಉಪಾಧ್ಯಕ್ಷರಾಗಿ ಸಿ.ಎಂ. ಅಬ್ದುಲ್ ಖಾದರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ