ಕಾವೇರಿ ಜಾಗೃತಿ ರಥ ಯಾತ್ರೆ ಕಣಿವೆಯಲ್ಲಿ ಪೂಜೆಕೂಡಿಗೆ, ಅ. 23: ಅಖಿಲ ಭಾರತೀಯ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ 9ನೇ ವರ್ಷದ ತಲಕಾವೇರಿ-ಪೂಂಪ್ ಹಾರ್ ಕಾವೇರಿ ಜಾಗೃತಿ
ಕಾವೇರಿ ಪೊಮ್ಮಕ್ಕಡ ಕೂಟ ಅಸ್ತಿತ್ವಕ್ಕೆಮಡಿಕೇರಿ, ಅ. 23: ದಕ್ಷಿಣ ಕೊಡಗಿನ ಕಾರ್ಯವ್ಯಾಪ್ತಿಯನ್ನು ಒಳಗೊಂಡಂತೆ ಗೋಣಿಕೊಪ್ಪಲುವನ್ನು ಕೇಂದ್ರವಾಗಿರಿಸಿಕೊಂಡು ನೂತನವಾಗಿ ಕಾವೇರಿ ಕೊಡವ ಪೊಮ್ಮಕ್ಕಡ ಕೂಟ ಎಂಬ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಇತ್ತೀಚೆಗೆ ಗೋಣಿಕೊಪ್ಪಲುವಿನ
ರೈತರಿಗೆ ಸೆಸ್ಕ್ ಇಲಾಖೆಯಿಂದ ಕಿರುಕುಳ ಆರೋಪಸೋಮವಾರಪೇಟೆ, ಅ. 23: ರೈತರು ತಮ್ಮ ಸ್ವಂತ ಕೊಳವೆ ಬಾವಿಗಳಿಂದ ಕುಡಿಯುವ ನೀರು ಬಳಸುತ್ತಿರುವದಕ್ಕೆ ಸೆಸ್ಕ್ ಇಲಾಖೆ ತೊಂದರೆ ನೀಡುತ್ತಿದ್ದು, ಕೂಡಲೇ ಕಿರುಕುಳ ನೀಡುವದನ್ನು ನಿಲ್ಲಿಸದಿದ್ದಲ್ಲಿ ತಾಲೂಕು
ಕಾವೇರಿ ನದಿಗೆ ಶಾಶ್ವತ ಸೇತುವೆ ನಿರ್ಮಾಣದ ಚಿಂತನೆ: ರಂಜನ್ಕೂಡಿಗೆ, ಅ. 23: ಕುಶಾಲನಗರ ತಾಲೂಕಾಗಿ ರಚನೆಗೊಂಡಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಮೈಸೂರು ಕೊಡಗು ಸಂಪರ್ಕಕ್ಕೆ ಹೆಚ್ಚು ಅನುಕೂಲವಾಗುವಂತೆ ಕೂಡ್ಲೂರು ಕೈಗಾರಿಕಾ ಬಡಾವಣೆಯ ಸಮೀಪದಲ್ಲಿ
ಛಾಯಾಚಿತ್ರ ಪ್ರದರ್ಶನ ಪ್ರಶಂಸನಾ ಪತ್ರ ವಿತರಣೆಮಡಿಕೇರಿ, ಅ. 23: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿ ಕೊಂಡಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದ ಛಾಯಾಚಿತ್ರಗಾರರಿಗೆ