ನಾಳೆ ನಾರಾಯಣ ಗುರು ಜಯಂತಿಸುಂಟಿಕೊಪ್ಪ, ಅ. 30: ಶ್ರೀನಾರಾಯಣ ಗುರು ಬಿಲ್ಲವ ಸೇವಾ ಸಂಘದ ಸುಂಟಿಕೊಪ್ಪ ಹೋಬಳಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 105ನೇ ಜಯಂತ್ಯೋತ್ಸವ ಹಾಗೂ ದೇಯಿಬೈದೇದಿ ಬಿಲ್ಲವ ಮಹಿಳಾ
ಒಡಿಸ್ಸಿ ಮಣಿಪುರಿ ನೃತ್ಯದಲ್ಲಿ ನಮಿತಾ ಶೆಣೈ ಪ್ರಥಮಮಡಿಕೇರಿ, ಅ. 30: ಸೋಮವಾರಪೇಟೆಯ ಕೊಡವ ಸಮಾಜ ಸಭಾಂಗಣದಲ್ಲಿ ನಡೆದಂತಹ ಕೊಡಗು ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ವೀರಾಜಪೇಟೆಯ ನಮಿತಾ ಶೆಣೈ ಬಿ.ಎಂ. ಇವರು ಶಾಸ್ತ್ರೀಯ ನೃತ್ಯ ವಿಭಾಗದ ಒಡಿಸ್ಸಿ
ಇಗ್ಗುತ್ತಪ್ಪ ಸನ್ನಿಧಿಗೆ ಎ.ಎಸ್. ಬೋಪಣ್ಣ ಭೇಟಿನಾಪೋಕ್ಲು, ಅ.30: ಕೊಡಗಿನ ಆರಾಧ್ಯದೈವ ಮಳೆ ದೇವರೆಂದೇ ಖ್ಯಾತಿ ಪಡೆದಿರುವ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಕುಟುಂಬ
ಅಧಿಕಾರಿಗಳ ಗೈರು ಕೆಡಿಪಿ ಮುಂದೂಡಿಕೆ*ಸಿದ್ದಾಪುರ, ಅ. 30: ಸರಕಾರದ ಆದೇಶದಂತೆ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ಕೆಡಿಪಿ ಸಭೆಯನ್ನು ಅಧಿಕಾರಿಗಳ ಗೈರು ಹಾಜರಾತಿ ಯಿಂದಾಗಿ ಮುಂದೂಡಲ್ಪಟ್ಟ ಪ್ರಸಂಗ ಎದುರಾಯಿತು.ಗ್ರಾ.ಪಂ. ವ್ಯಾಪ್ತಿಯ ಕೆಡಿಪಿ ಸಭೆ
ಕೊಡವ ಅಂತರಕೇರಿ ಮೇಳದ ಸಂಭ್ರಮಮಡಿಕೇರಿ, ಅ.29 : ಕೊಡಗಿನ ಮೂಲ ಸಂಸ್ಕøತಿಯನ್ನು ಉಳಿಸಿ ಬೆಳೆಸುವದು ಪ್ರತಿಯೊಬ್ಬ ಕೊಡವನ ಆದ್ಯ ಕರ್ತವ್ಯವಾಗಬೇಕು ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಕಿವಿಮಾತು ಹೇಳಿದ್ದಾರೆ. ಕೊಡವ ಸಮಾಜದಲ್ಲಿ