ಕುಣಿಸಿದ ‘ಬೊಳ್ಳವ್ವ’: ರಂಜಿಸಿದ ಸಾಂಸ್ಕøತಿಕ ಸಂಜೆಮಡಿಕೇರಿ, ಅ. 30: ಮಂಜಿನನಗರಿ ಮಡಿಕೇರಿಯಲ್ಲಿ ನಗರ ವ್ಯಾಪ್ತಿಯ ಕೊಡವ ಕೇರಿಗಳ ಸಮಾಗಮದೊಂದಿಗೆ ಜರುಗಿದ 6ನೇ ವರ್ಷದ ಅಂತರ ಕೊಡವ ಕೇರಿ ಮೇಳ ಕಾರ್ಯಕ್ರಮ ನಿನ್ನೆ ದಿನವಿಡೀ
ವಿಜಯ ವಿನಾಯಕ ವಾರ್ಷಿಕೋತ್ಸವಮಡಿಕೇರಿ, ಅ. 30: ನಗರದ ಶ್ರೀ ವಿಜಯ ವಿನಾಯಕ ದೇವಾಲಯದ 21ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಧ್ಯಾಹ್ನ ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ
ಪರಿಶಿಷ್ಟರಿಗೆ ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆಶ್ರೀಮಂಗಲ, ಅ. 30: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ನೆಲೆಸಿರುವ 74 ಪರಿಶಿಷ್ಟ ಕುಟುಂಬ ಗಳಿಗೆ ನಿವೇಶನದೊಂದಿಗೆ ಮನೆ ನಿರ್ಮಾಣದೊಂದಿಗೆ
ಚಿನ್ನದ ಸರ ಕದ್ದ ಆರೋಪಿ ಸೆರೆಗೋಣಿಕೊಪ್ಪ ವರದಿ, ಅ. 30: ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಕುತ್ತಿಗೆಯಿಂದ ಸರ ಕಿತ್ತು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊನ್ನಂಪೇಟೆ ಪೊಲೀಸರು, ಆರೋಪಿಯಿಂದ ಮಾಲು ವಶಪಡಿಸಿಕೊಂಡು ಕ್ರಮಕ್ಕೆ
ಬೈಕ್ಗಳ ಡಿಕ್ಕಿ: ಮೂವರಿಗೆ ಗಾಯಗೋಣಿಕೊಪ್ಪ ವರದಿ, ಅ. 30: ಹರಿಶ್ಚಂದ್ರಪುರ ಮುಖ್ಯರಸ್ತೆಯಲ್ಲಿ ನಡೆದ ಬೈಕ್‍ಗಳ ಮುಖಾಮುಖಿ ಡಿಕ್ಕಿಯಿಂದ ಒಬ್ಬ ಸವಾರ ಗಂಭೀರ ಗಾಯಗೊಂಡಿದ್ದು, ಮತ್ತೊಂದು ಬೈಕ್‍ನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.ಗಂಭೀರ ಗಾಯಗೊಂಡಿರುವ