ಟಿಪ್ಪು ಪಾಠ ಇಲ್ಲ : ಬಿಎಸ್ವೈ ಸ್ಪಷ್ಟನೆಬೆಂಗಳೂರು, ಅ. 30: ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯದಿಂದಲೇ ತೆಗೆದುಹಾಕುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಈ ವಿಚಾರವನ್ನು
‘ಗೆಸ್ಸಿಂಗ್ ನಂಬರ್’ ಲಾಟರಿ ದಂಧೆಮಡಿಕೇರಿ, ಅ. 30: ಒಂದು ಕಾಲದಲ್ಲಿ ರಾಜ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಲಾಟರಿಯದ್ದೇ ಹವಾ. 10 ರೂ. ಲಾಟರಿ ತೆಗೆದು ಕೋಟ್ಯಾಧಿಪತಿಯಾದವರೂ ಇದ್ದಾರೆ, ಲಾಟರಿಯಿಂದ ಕೋಟ್ಯಾಧೀಶರು ಭಿಕ್ಷುಕರಾಗಿದ್ದುಂಟು. ರಾಜ್ಯದಲ್ಲಿ
ಹೆದ್ದಾರಿಯಲ್ಲಿ ಬೀಡಾಡಿ ದನಗಳಿಂದ ಹೆಚ್ಚುತ್ತಿರುವ ಅಪಘಾತಗಳುಕಣಿವೆ, ಅ. 30: ಮೈಸೂರು ಬಂಟ್ವಾಳ ರಾಜ್ಯ ಹೆದ್ದಾರಿಯ ಗುಡ್ಡೆಹೊಸೂರು, ದುಬಾರೆ ಹಾಗೂ ಆನೆಕಾಡು ವ್ಯಾಪ್ತಿಯ ರಸ್ತೆಗಳ ಎರಡೂ ಕಡೆಗಳಲ್ಲಿ ಬೀಡಾಡಿ ದನಗಳಿಂದಾಗಿ ಅಪಘಾತ ಹಾಗೂ ಅವಘಡಗಳು
ಕಾಳಿಂಗ ಸರ್ಪ ಸೆರೆಮಡಿಕೇರಿ, ಅ. 30: ಕಾರುಗುಂದ ಶಂಭು ಎಂಬವರ ಮನೆಯಲ್ಲಿ 10 ಅಡಿ ಉದ್ದ, 20 ಕೆ.ಜಿ. ತೂಕದ ಕಾಳಿಂಗ ಸರ್ಪ ಪತ್ತೆಯಾಗಿದೆ. ಕಾಳಿಂಗ ಸರ್ಪವನ್ನು ಸ್ನೇಕ್ ಗಗನ್
ಅಥ್ಲೆಟಿಕ್ಸ್ನಲ್ಲಿ ಚಿನ್ನದ ಪದಕಸೋಮವಾರಪೇಟೆ, ಅ. 30: ಶಿವಮೊಗ್ಗ ಜಿಲ್ಲೆಯ ನೆಹರು ಸ್ಟೇಡಿಯಂನಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ರಿಲೇ ಸ್ಪರ್ಧೆಯಲ್ಲಿ ಬೆಂಗಳೂರಿನ “ಶ್ರೀಗಂಧ ಕವಲು”