ಬಡವರ ಏಳಿಗೆಯಿಂದ ಮಾತ್ರ ಧರ್ಮದ ಉದ್ದಾರ ಸಾಧ್ಯ: ಅಶ್ರಫಿನಾಪೆÇೀಕ್ಲು, ಜೂ. 15: ಬಡವರ ಏಳಿಗೆಯಿಂದ ಮಾತ್ರ ಧರ್ಮದ ಉದ್ಧಾರ ಸಾಧ್ಯ ಎಂದು ಕೇರಳ ರಾಜ್ಯದ ವಯನಾಡುವಿನ ಮಹಮ್ಮದ್ ರಫ್‍ಶಾನ್ ಅಶ್ರಫಿ ಅಭಿಪ್ರಾಯಪಟ್ಟರು. ನಾಪೆÇೀಕ್ಲು ಟೌನ್ ಮುಹಿಯುದ್ದೀನ್ ಜುಮ್ಮಾ
ರಾತ್ರಿಯಲ್ಲಿ ರಸ್ತೆ ಕಾಮಗಾರಿ ಆಕ್ರೋಶಸಿದ್ದಾಪುರ, ಜೂ. 15: ಕರಡಿಗೋಡು ಗ್ರಾಮದಲ್ಲಿ ರಾತೋರಾತ್ರಿ ರಸ್ತೆ ಕಾಮಗಾರಿ ಕೈಗೊಂಡಿದ್ದು, ಕಾಮಗಾರಿಯು ಕಳಪೆಯಾಗಿದೆ ಎಂದು ಗ್ರಾಮಸ್ಥರು ಗ್ರಾ.ಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡು
ಆತ್ಮಹತ್ಯೆಮಡಿಕೇರಿ, ಜೂ. 15: ಬಾಳೆಲೆ ಸಮೀಪದ ನಿಟ್ಟೂರು ಗ್ರಾಮದ ಕಾರ್ಮಿಕ ಪಿ.ಎ. ಮನು (23) ಎಂಬಾತ ಜೀವನದಲ್ಲಿ ಜಿಗುಪ್ಸೆ ಗೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾಗಿ ಪೊನ್ನಂಪೇಟೆ ಠಾಣೆಯಲ್ಲಿ
ಕಿಗ್ಗಾಲು ಗಿರೀಶ್ಗೆ ದ್ರೋಣಾಚಾರ್ಯ ಪ್ರಶಸ್ತಿಮಡಿಕೇರಿ, ಜೂ. 15: ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುತ್ತಿರುವ ರಾಜ್ಯ ಕವಿವೃಕ್ಷ ಬಳಗ, ಬೆಂಗಳೂರು ಇವರ ವತಿಯಿಂದ ತಾ. 16 ರಂದು ಹಾವೇರಿಯಲ್ಲಿ ಸಾಹಿತಿ ಕಿಗ್ಗಾಲು ಗಿರೀಶ್ ಅವರಿಗೆ
ಸಿ.ಎನ್.ಸಿ. ಧರಣಿಮಡಿಕೇರಿ, ಜೂ. 15: ಕೊಡವ ಬುಡಕಟ್ಟು ಕುಲದ ಪ್ರಧಾನ ಹಕ್ಕೊತ್ತಾಯಗಳ ತುರ್ತು ಪರಿಗಣನೆಗೆ ಸಂವಿಧಾನ ತಿದ್ದುಪಡಿಗೆ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ಮುಂದಾಗಬೇಕೆಂದು ಅಗ್ರಹಿಸಿ ಜಿಲ್ಲಾಧಿಕಾರಿ