ತಾ. 25ರಂದು ಅಭಿಯಾನಸೋಮವಾರಪೇಟೆ,ನ.23: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾ. 25ರಂದು ಅಪರಾಹ್ನ ಕಾಲೇಜು ಆವರಣದಲ್ಲಿ ‘ಅಂತರ ಕಾಲೇಜಿನ ಒಂದು ದೇಶ ಒಂದು ಸಂವಿಧಾನ ಅಭಿಯಾನ’
ತಾ. 26 ರಂದು ಎಸ್ಡಿಪಿಐ ಪ್ರತಿಭಟನೆಮಡಿಕೇರಿ, ನ. 23: ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಗೊಳಿಸಿದ ಮತ್ತು ಶಾಲಾ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಚರಿತ್ರೆಯನ್ನು ಕೈ ಬಿಡಲು ತಯಾರಾಗುತ್ತಿರುವ ರಾಜ್ಯ ಸರಕಾರ ಹಾಗೂ
ತಾ. 25ರಂದು ಕೌಟೇಕಾಯಿ ಜಾತ್ರಾ ಮಹೋತ್ಸವಸೋಮವಾರಪೇಟೆ, ನ.23: ತಾಲೂಕಿಗೆ ಹೊಂದಿಕೊಂಡಿರುವ ಹೊಸೂರು ಗ್ರಾಮದ ಬೆಟ್ಟದ ಬಸವೇಶ್ವರಸ್ವಾಮಿಯ ಕೌಟೇಕಾಯಿ ಜಾತ್ರಾ ಮಹೋತ್ಸವ ತಾ. 25ರಂದು ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರಾದ ಎಚ್.ಕೆ.
ತಾ.26 ರಂದು ಹೆಬ್ಬಾಲೆಯಲ್ಲಿ ಬನಶಂಕರಿ ವಾರ್ಷಿಕ ಉತ್ಸವಕೊಡಗು ಜಿಲೆಯಲ್ಲಿ ಅತೀ ದೊಡ್ಡ ಗ್ರಾಮ ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಗ್ರಾಮ.ಈ ಗ್ರಾಮವು ಜನಸಂಖ್ಯೆ ಹಾಗೂ ವಿಸ್ತೀರ್ಣದಲ್ಲೂ ವಿಸ್ತಾರವಾಗಿದೆ. ಜಿಲ್ಲೆಯ ಗಡಿ ಗ್ರಾಮವಾಗಿರುವ ಈ ಗ್ರಾಮ ಅರೆಮಲೆನಾಡು
ಗಡಿಭಾಗದ ರಸ್ತೆಗಿಲ್ಲ ಅಭಿವೃದ್ಧಿಯ ಭಾಗ್ಯ : ಡಿ.4 ರಂದು ಕರಿಕೆ ಬಂದ್ ಪ್ರತಿಭಟನೆಮಡಿಕೇರಿ, ನ. 23: ಕೇರಳ ರಾಜ್ಯದ ಕಾಂಞಂಗಾಡ್‍ನಿಂದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಭಾಗಮಂಡಲ-ಕರಿಕೆ ರಸ್ತೆ ಅಭಿವೃದ್ಧಿ ಕಾಣದೆ ದಶಕಗಳೇ ಕಳೆದಿದ್ದು, ಇದೀಗ ಈ ರಸ್ತೆ ವಾಹನ