ನಿಧನಸೋಮವಾರಪೇಟೆ ಸಮೀಪದ ಶುಂಠಿ ಗ್ರಾಮ ನಿವಾಸಿ ದಿ.ಬೆಳ್ಳಿಗೌಡ್ರು ಅವರ ಪತ್ನಿ ಗೌರಮ್ಮ (81) ಅವರು ತಾ. 4 ರಂದು ನಿಧನರಾದರು. ಮೃತರು ಗೌಡಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ಎಸ್.ಬಿ.
ಕಿಸಾನ್ ಘಟಕದ ಸಭೆಮಡಿಕೇರಿ, ಡಿ. 4: ವೀರಾಜಪೇಟೆ ಬ್ಲಾಕ್ ಕಿಸಾನ್ ಘಟಕದ ಸಂಘಟನೆ ಮತ್ತು ಪದಾಧಿಕಾರಿಗಳ ನೇಮಕ ಹಾಗೂ ಅತಿವೃಷ್ಟಿಯಿಂದ ರೈತ ಬೆಳೆಗಾರರಿಗೆ ನಷ್ಟ ಪರಿಹಾರದ ವಿಚಾರವಾಗಿ ಚರ್ಚಿಸುವ ಸಲುವಾಗಿ
ಕೋವಿ ಪರವಾನಗಿ ತಲಾ ಒಂದು ಕೋವಿಗೆ ಮಾತ್ರ ಸೀಮಿತನವದೆಹಲಿ, ಡಿ. 3: ಕೋವಿ ಪರವಾನಗಿ, ಅನಧಿಕೃತ ಶಸ್ತ್ರಾಸ್ತ್ರ ಹೊಂದಿರುವಿಕೆ, ನಿಷೇಧಿತ ಶಸ್ತ್ರಾಸ್ತ್ರ ಬಳಕೆ - ಈ ಎಲ್ಲದಕ್ಕೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಸೂಕ್ತ ತಿದ್ದುಪಡಿ ಮಸೂದೆ
ಹಾಡಿದರು., ನಲಿದರು., ಬಹುಮಾನದೊಂದಿಗೆ ಸಂಭ್ರಮಿಸಿದರು..,ಮಡಿಕೇರಿ, ಡಿ. 3: ‘ನಾವೂ ಎಲ್ಲರಂತೆ ಸಮಾನರು., ನಮಗೂ ಎಲ್ಲರಂತೆ ಆಡಲು., ಹಾಡಲು., ನರ್ತಿಸಲು ಬರುತ್ತದೆ., ನಾವೇನು ಯಾರಿಗೂ ಕಡಿಮೆಯಿಲ್ಲವೆಂಬಂತೆ ಅಂಗವಿಹೀನತೆಯಿದ್ದರೂ ವಿಶೇಷ ಚೇತನ ಮಕ್ಕಳು ವೇದಿಕೆಯನ್ನೇರಿ
ಆಹಾರ ಪೂರೈಕೆ ಬಿಲ್ ಉಳಿಸಿಕೊಂಡ ತಾಲೂಕು ಆಡಳಿತಗೋಣಿಕೊಪ್ಪ, ಡಿ.3: ಕೊಡಗು ಜಿಲ್ಲೆ ಆಗಸ್ಟ್ ತಿಂಗಳಲ್ಲಿ ಜಲ ದಿಗ್ಭಂದನಕ್ಕೆ ಒಳಗಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.ಈ ವೇಳೆ ಜಿಲ್ಲಾಡಳಿತ ನಿರಾಶ್ರಿತ ಕೇಂದ್ರಗಳನ್ನು ತೆರೆದು ಜನರಿಗೆ ರಕ್ಷಣೆ ನೀಡಿತ್ತು.