ಶ್ರೀ ಮುತ್ತಪ್ಪ ದೇವಾಲಯ ಆಶ್ರಯದಲ್ಲಿ ಶೈಕ್ಷಣಿಕ ಚಟುವಟಿಕೆ ಮಡಿಕೇರಿ, ಡಿ. 4: ಇಲ್ಲಿನ ಶ್ರೀ ಮುತ್ತಪ್ಪ ಹಾಗೂ ಪರಿವಾರ ದೇವತೆಗಳ ಸನ್ನಿಧಿಯಲ್ಲಿ ಉಂಟಾಗಿರುವ ದೋಷಗಳನ್ನು ಪರಿಹರಿಸಿಕೊಂಡರೆ, ಸರಸ್ವತಿಯ ಅನುಗ್ರಹದೊಂದಿಗೆ ಮಕ್ಕಳಿಗೆ ಅಕ್ಷರ ಜ್ಞಾನ ಹಾಗೂ ಪ್ರಸಾದ
ಅಪರಾಧ ಪ್ರಕರಣದಲ್ಲಿ ತನಿಖೆ ತಡವಾದಾಗ ವೈಜ್ಞಾನಿಕವಾಗಿ ಸಾಕ್ಷಿ ಸಂಗ್ರಹ ಅಗತ್ಯವೀರಾಜಪೇಟೆ, ಡಿ. 4: ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಸಾಕ್ಷಿಯೇ ಮೂಲ ಆಧಾರ. ಪ್ರಕರಣದ ತನಿಖೆ ವಿಳಂಬವಾದರೆ ಕೆಲವು ಸಂದರ್ಭದಲ್ಲಿ ಸಾಕ್ಷಿಯೇ ನಾಶವಾಗುತ್ತದೆ. ಆ ಸಂದರ್ಭದಲ್ಲಿ ಪೊಲೀಸರು ತನಿಖೆಯಿಂದ
ವೀರಾಜಪೇಟೆಯಲ್ಲಿ ಪ್ರತಿಭಟನೆವೀರಾಜಪೇಟೆ, ನ. 4: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ವಿಶ್ವ ಹಿಂದೂ ಪರಿಷತ್, ಭಜರಂಗದಳ
ಡಿ. ಚೆನ್ನಮ್ಮ ಕಾಲೇಜು ಕ್ರೀಡೋತ್ಸವಸುಂಟಿಕೊಪ್ಪ, ಡಿ. 4: ಮಾದಾಪುರ ಡಿ. ಚೆನ್ನಮ್ಮ ಜೂನಿಯರ್ ಕಾಲೇಜು ಎಜುಕೇಷನ್ ಸೊಸೈಟಿ ವತಿಯಿಂದ ತಾ. 5 ರಂದು (ಇಂದು) ವಾರ್ಷಿಕ ಕ್ರೀಡೋತ್ಸವ ಹಾಗೂ ತಾ. 7
ಚೆಸ್ಕಾಂ ವಿರುದ್ಧ ಪ್ರತಿಭಟನೆವೀರಾಜಪೇಟೆ, ಡಿ. 4: ವೀರಾಜಪೇಟೆ ಚೆಸ್ಕಾಂ ಇಲಾಖೆ ಗ್ರಾಹಕರನ್ನು ಶೋಷಣೆ ಮಾಡುತ್ತಿ ರುವದರ ವಿರುದ್ಧ ಶಿವರಾಮೇಗೌಡ ಬಣದ ತಾಲೂಕು ಹಾಗೂ ನಗರ ಸಮಿತಿಯ ಕನ್ನಡ ರಕ್ಷಣಾ ವೇದಿಕೆ