ಎಟಿಎಂ ಸಂಖ್ಯೆ ಪಡೆದು ಹಣ ವಂಚನೆವೀರಾಜಪೇಟೆ, ಡಿ.3 ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಮೊಬೈಲ್‍ನಲ್ಲಿ ಮಾತನಾಡಿ ಬ್ಯಾಂಕ್ ಖಾತೆಯಿಂದ ರೂ. 4000 ಹಣವನ್ನು ಲಪಟಾಯಿಸಿ ವಂಚಿಸಿರುವ ಘಟನೆಯೊಂದು ನಾಪೋಕ್ಲು ಬಳಿಯ ಬಲ್ಲಮಾವಟಿಯಲ್ಲಿ ನಡೆದಿದೆ.ಪೇರೂರು ಗ್ರಾಮದ
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಮಡಿಕೇರಿ, ಡಿ. 3: ನಗರದ ಯುದ್ಧ ಸ್ಮಾರಕದ ಆವರಣದಲ್ಲಿತಾ. 7 ರಂದು ಬೆಳಿಗ್ಗೆ 10 ಗಂಟೆಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಮಾರಂಭ ನಡೆಯಲಿದೆ. ಕರ್ನಲ್ (ನಿವೃತ್ತ)
ನಿರ್ಮಿತಿ ಕೇಂದ್ರದ ವಿರುದ್ಧ ಲೋಕಾಯುಕ್ತಕ್ಕೆ ದೂರುಮಡಿಕೇರಿ, ಡಿ. 3: ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಿದ ಕಟ್ಟಡಗಳೆಲ್ಲವೂ ಗುಣಮಟ್ಟವಿಲ್ಲದೆ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ಇದೊಂದು ಲೂಟಿಕೋರ ಸಂಸ್ಥೆಯಾಗಿದ್ದು, ಈ ಕೇಂದ್ರದ ವಿರುದ್ಧ ಲೋಕಾಯುಕ್ತರಿಗೆ
ಫುಟ್ಬಾಲ್ ತೀರ್ಪುಗಾರರ ಪ್ರಾಯೋಗಿಕ ಪರೀಕ್ಷೆ ಮಡಿಕೇರಿ, ಡಿ. 3: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ (ಕೆ.ಎಸ್.ಎಫ್.ಎ) ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ ಕ್ಯಾಟ್- 05 ಫುಟ್ಬಾಲ್ ತೀರ್ಪುಗಾರರ ಆಯ್ಕೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ ಅಭ್ಯರ್ಥಿಗಳಿಗೆ
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಪರಿಸರ ಜಾಗೃತಿ ಅಭಿಯಾನಮಡಿಕೇರಿ, ಡಿ. 3: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ,