ಶ್ರೀ ಕೋದಂಡರಾಮ ದೇವಾಲಯದಲ್ಲಿ ತಾ. 7ರಂದು ಗೀತಾ ಜಯಂತಿ ಮಡಿಕೇರಿ, ಡಿ. 4: ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದಲ್ಲಿ ತಾ. 7ರಂದು ಸಂಜೆ 6 ಗಂಟೆಗೆ ಗೀತಾ ಜಯಂತಿ ಏರ್ಪಡಿಸಲಾಗಿದೆ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಕ್ಕಳಿಗೆ ಕನ್ನಡ ಗೀತೆ ಸ್ಪರ್ಧೆಮಡಿಕೇರಿ, ಡಿ. 4: ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವನ್ನು ಶಿಶು ಕಲ್ಯಾಣ ಸಂಸ್ಥೆ
ಕೆನರಾ ಬ್ಯಾಂಕ್ ವಾರ್ಷಿಕೋತ್ಸವಕೂಡಿಗೆ, ಡಿ. 4: ಕೂಡಿಗೆ ಕೆನರಾ ಬ್ಯಾಂಕ್‍ನ 42ನೇ ವಾರ್ಷಿಕೋತ್ಸವ ಆಚರಣೆಯನ್ನು ಬ್ಯಾಂಕ್‍ನ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬ್ಯಾಂಕ್‍ನ ಹಿರಿಯ ಅಧಿಕಾರಿ ವಿ.ಜಿ. ಅರುಣ್ ನೆರವೇರಿಸಿದರು. ಈ
ಅಧಿಕೃತ ಜಾಗದಲ್ಲಿರುವ ಮನೆಗಳಿಗೆ ಮಾತ್ರ ಗರಿಷ್ಠ ಪರಿಹಾರ; ಜಿಲ್ಲಾಧಿಕಾರಿ ಸೋಮವಾರಪೇಟೆ, ಡಿ.4: ಪ್ರಾಕೃತಿಕ ವಿಕೋಪದಿಂದ ಅಧಿಕೃತ ಜಾಗದಲ್ಲಿರುವ ಮನೆಗಳಿಗೆ ಹಾನಿಯಾಗಿದ್ದರೆ ಮಾತ್ರ ಸರ್ಕಾರ ನಿಗದಿಪಡಿಸಿರುವ ಗರಿಷ್ಠ ಪರಿಹಾರ ನೀಡಲಾಗುತ್ತದೆ. ಅನಧಿಕೃತ ಜಾಗದಲ್ಲಿ ನಿರ್ಮಾಣವಾದ ಮನೆಗಳಿಗೆ ಹೆಚ್ಚಿನ ಪರಿಹಾರ
ಗ್ರಾಹಕರ ಸಹಕಾರ ಸಂಘಗಳ ತರಬೇತಿ ಕಾರ್ಯಕ್ರಮಕುಶಾಲನಗರ, ಡಿ. 4: ಸಹಕಾರ ಸಂಘಗಳು ಗುಣಮಟ್ಟದ ಸೇವೆ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಮೂಲಕ ಗ್ರಾಹಕರನ್ನು ಸೆಳೆಯಬೇಕಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ