ವ್ಯಕ್ತಿ ಮೇಲೆ ಹಲ್ಲೆ: ದೂರುಶನಿವಾರಸಂತೆ, ಡಿ. 21: ಶನಿವಾರಸಂತೆ ಸಮೀಪದ ಬೆಟ್ಟದಳ್ಳಿ ಗ್ರಾಮದ ಕೂಲಿಕಾರ್ಮಿಕ ಡಿ.ಎಸ್. ದಿನೇಶ ಎಂಬವರನ್ನು ದಾರಿ ತಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಪ್ರಕರಣ ಶನಿವಾರಸಂತೆ
ಯುವ ಪತ್ರಕರ್ತ ನಿಧನಮಡಿಕೇರಿ, ಡಿ. 21: ಯುವ ಪತ್ರಕರ್ತ ಹಾಗೂ ಪ್ರತಿಭಾವಂತ ಛಾಯಾಗ್ರಾಹಕನಾಗಿದ್ದ ಜೀವನ್ ಪಾಲೆಕ್ಕಾಡ್ (27) ತಾ. 21 ರಂದು ನಿಧನರಾಗಿದ್ದಾರೆ. ಮಡಿಕೇರಿಯ ಸುಬ್ರಹ್ಮಣ್ಯನಗರದ ಚಂದ್ರ ಮತ್ತು ಮಾಂಗಲ್ಯ
ದಕ್ಷಿಣ ಕೊಡಗಿನಲ್ಲಿ ನಿರಂತರ ಜಾನುವಾರು ಬಲಿಗೋಣಿಕೊಪ್ಪಲು, ಡಿ.20: ದ.ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಹಸುಗಳು ನಿರಂತರ ಬಲಿಯಾಗುತ್ತಿದ್ದು ಸುತ್ತ ಮುತ್ತಲಿನ ಗ್ರಾಮದ ಜನತೆ ಆತಂಕದಲ್ಲಿ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ. ಸರಾಸರಿ ಎರಡು,ಮೂರು ದಿನಗಳಿಗೊಮ್ಮೆ
ಪೂರ್ವಾನುಮತಿ ಪಡೆಯದೆ ಪ್ರತಿಭಟನೆಗೆ ಅವಕಾಶವಿಲ್ಲಮಡಿಕೇರಿ, ಡಿ. 20: ದೇಶದ ಅಲ್ಲಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಸಂಬಂಧ ಪ್ರತಿಭಟನೆ ಹಿನ್ನೆಲೆ; ರಾಜ್ಯದೆಲ್ಲೆಡೆ ಪೊಲೀಸ್ ಕಾಯ್ದೆ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಿದ್ದು; ಕೊಡಗಿಗೂ ಅನ್ವಿಯಿಸಲಿರುವ
ಜಿಲ್ಲೆಯ ಹಲವೆಡೆ ಮುಸ್ಲಿಂ ವರ್ತಕರಿಂದ ಬಂದ್ಮಡಿಕೇರಿ, ಡಿ.20: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿದವರ ಮೇಲೆ ಗುರುವಾರ ಮಂಗಳೂರಿನಲ್ಲಿ ಪೊಲೀಸರು ಗೋಲಿಬಾರ್ ಮಾಡಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆಯನ್ನು ಖಂಡಿಸಿ ಜಿಲ್ಲೆಯ ಕೆಲವು