ಮಣಿ ಉತ್ತಪ್ಪಗೆ ನೋಟೀಸು ಮಡಿಕೇರಿ, ಮಾ. 28: ಸೋಮವಾರಪೇಟೆ ತಾಲೂಕು ಪಂಚಾಯಿತಿ ಬಿಜೆಪಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಪತ್ರಿಕಾಗೋಷ್ಠಿ ಮಾಡಿ ಪಕ್ಷದ ಸೈದ್ಧಾಂತಿಕ ವಿಚಾರಧಾರೆಯ ವಿರುದ್ಧ ಮಾತನಾಡಿದ್ದು, ಅದನ್ನುಕಾವೇರಿಯಲ್ಲಿ ನೀರಿನ ಹರಿವುಕುಶಾಲನಗರ, ಮಾ. 28: ಕಾವೇರಿ ನದಿಯಲ್ಲಿ ನೀರಿನ ಹರಿವು ಪ್ರಾರಂಭಗೊಂಡಿದೆ. ನದಿಯಿಂದ ಅನಧಿಕೃತವಾಗಿ ಪಂಪ್ ಮೂಲಕ ನೀರೆತ್ತುವ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದ ಬೆನ್ನಲ್ಲೇ ನದಿಯಲ್ಲಿಪೆರಾಜೆ ಶ್ರೀಶಾಸ್ತಾವು ಜಾತ್ರೋತ್ಸವ ಆರಂಭ ಮಡಿಕೇರಿ, ಮಾ. 28: ಪೆರಾಜೆ ಶ್ರೀಶಾಸ್ತಾವು ದೇವಳದ ಕಾಲಾವಧಿ ಜಾತ್ರೋತ್ಸವ ತಾ.25ರಿಂದ ಆರಂಭಗೊಂಡಿದ್ದು, ಎ.10ರ ತನಕ ನಡೆಯಲಿದೆ. ಇದರ ಅಂಗವಾಗಿ ಉಗ್ರಾಣ ತುಂಬಿಸುವದರೊಂದಿಗೆ ಆರಂಭವಾಗಿ ತಾ. 26ಪ್ರಚಾರ ಫಲಕಗಳ ತೆರವುಕುಶಾಲನಗರ, ಮಾ. 28: ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಸೇರಿದಂತೆ ಕೂಡಿಗೆ, ಕೂಡುಮಂಗಳೂರು ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಬ್ಯಾನರ್,ಮುಳುಗಡೆ ಸಂತ್ರಸ್ತರಿಗೆ ಮಂಜೂರಾದ ಜಾಗದ ಅತಿಕ್ರಮಣಶನಿವಾರಸಂತೆ, ಮಾ. 28: ಮುಳುಗಡೆ ಸಂತ್ರಸ್ತರೊಬ್ಬರಿಗೆ ಹೈಕೋರ್ಟ್ ಆದೇಶದಂತೆ ಮಂಜೂರಾಗಿದ್ದ ಜಾಗದಲ್ಲಿ ಸುಮಾರು ಮುನ್ನೂರು ಮಂದಿ ಅತಿಕ್ರಮಣ ಮಾಡಿ ನಿರ್ಮಿಸಿಕೊಂಡಿದ್ದ ಟೆಂಟ್ ತೆರವುಗೊಳಿಸಲು ಹಮ್ಮಿಕೊಂಡಿದ್ದ ಕಾರ್ಯಾಚರಣೆ ಮಹಿಳಾ
ಮಣಿ ಉತ್ತಪ್ಪಗೆ ನೋಟೀಸು ಮಡಿಕೇರಿ, ಮಾ. 28: ಸೋಮವಾರಪೇಟೆ ತಾಲೂಕು ಪಂಚಾಯಿತಿ ಬಿಜೆಪಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಪತ್ರಿಕಾಗೋಷ್ಠಿ ಮಾಡಿ ಪಕ್ಷದ ಸೈದ್ಧಾಂತಿಕ ವಿಚಾರಧಾರೆಯ ವಿರುದ್ಧ ಮಾತನಾಡಿದ್ದು, ಅದನ್ನು
ಕಾವೇರಿಯಲ್ಲಿ ನೀರಿನ ಹರಿವುಕುಶಾಲನಗರ, ಮಾ. 28: ಕಾವೇರಿ ನದಿಯಲ್ಲಿ ನೀರಿನ ಹರಿವು ಪ್ರಾರಂಭಗೊಂಡಿದೆ. ನದಿಯಿಂದ ಅನಧಿಕೃತವಾಗಿ ಪಂಪ್ ಮೂಲಕ ನೀರೆತ್ತುವ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದ ಬೆನ್ನಲ್ಲೇ ನದಿಯಲ್ಲಿ
ಪೆರಾಜೆ ಶ್ರೀಶಾಸ್ತಾವು ಜಾತ್ರೋತ್ಸವ ಆರಂಭ ಮಡಿಕೇರಿ, ಮಾ. 28: ಪೆರಾಜೆ ಶ್ರೀಶಾಸ್ತಾವು ದೇವಳದ ಕಾಲಾವಧಿ ಜಾತ್ರೋತ್ಸವ ತಾ.25ರಿಂದ ಆರಂಭಗೊಂಡಿದ್ದು, ಎ.10ರ ತನಕ ನಡೆಯಲಿದೆ. ಇದರ ಅಂಗವಾಗಿ ಉಗ್ರಾಣ ತುಂಬಿಸುವದರೊಂದಿಗೆ ಆರಂಭವಾಗಿ ತಾ. 26
ಪ್ರಚಾರ ಫಲಕಗಳ ತೆರವುಕುಶಾಲನಗರ, ಮಾ. 28: ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಸೇರಿದಂತೆ ಕೂಡಿಗೆ, ಕೂಡುಮಂಗಳೂರು ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಬ್ಯಾನರ್,
ಮುಳುಗಡೆ ಸಂತ್ರಸ್ತರಿಗೆ ಮಂಜೂರಾದ ಜಾಗದ ಅತಿಕ್ರಮಣಶನಿವಾರಸಂತೆ, ಮಾ. 28: ಮುಳುಗಡೆ ಸಂತ್ರಸ್ತರೊಬ್ಬರಿಗೆ ಹೈಕೋರ್ಟ್ ಆದೇಶದಂತೆ ಮಂಜೂರಾಗಿದ್ದ ಜಾಗದಲ್ಲಿ ಸುಮಾರು ಮುನ್ನೂರು ಮಂದಿ ಅತಿಕ್ರಮಣ ಮಾಡಿ ನಿರ್ಮಿಸಿಕೊಂಡಿದ್ದ ಟೆಂಟ್ ತೆರವುಗೊಳಿಸಲು ಹಮ್ಮಿಕೊಂಡಿದ್ದ ಕಾರ್ಯಾಚರಣೆ ಮಹಿಳಾ