ಪ್ರಜಾಪ್ರಭುತ್ವದ ಉಳಿವಿಗೆ ಮತದಾನ ಮಾಡಲು ಕರೆ *ಗೋಣಿಕೊಪ್ಪಲು, ಏ. 10: ಮತದಾನ ಎಂಬದು ಸಂವಿಧಾನ ನೀಡಿರುವ ಅಮೂಲ್ಯವಾದ ಹಕ್ಕು. ಇದನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವನ್ನು ಬಲಪಡಿಸಲು ಮುಂದಾಗಬೇಕು ಎಂದು ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಆರ್ಟಿಸಿಗಾಗಿ ರೈತನ ಪರದಾಟ...!!ಚೆಟ್ಟಳ್ಳಿ:, ಏ. 10: ಆರ್‍ಟಿಸಿಗಾಗಿ ಕೊಡಗಿನಲ್ಲಿ ರೈತರ ಪರದಾಟ ಇವತ್ತು ನಿನ್ನೆಯದಲ್ಲ. ಈ ಪಹಣಿ ಪತ್ರ (ಆರ್‍ಟಿಸಿ) ಜಾರಿಗೆ ಬಂದಲ್ಲಿಂದ ರೈತ ತನ್ನ ಭೂ ದಾಖಲೆಗಾಗಿ ತಾಲೂಕು ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಡಿಕೇರಿ, ಏ. 10: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯ ಜಾತ್ರೆಯ ಅಂಗವಾಗಿ ಮಹದೇವಪೇಟೆಯ ಚೌಕಿಯಿಂದ ಮುತ್ತಪ್ಪ ದೇವಾಲಯದವರೆಗೆ ದೇವಾಲಯದ ಕಲಶ ಮೆರವಣಿಗೆ ಬರುವ ರಾಜಬೀದಿಯಲ್ಲಿ ರಂಗೋಲಿ ಸ್ಪರ್ಧೆಯನ್ನು ಹಳೆಯ ವಿದ್ಯಾರ್ಥಿ ಸಂಘದಿಂದ ಸಂತೋಷ ಕೂಟಮಡಿಕೇರಿ, ಏ. 10: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ವಾರ್ಷಿಕ ಸಂತೋಷ ಕೂಟ ಕಾಲೇಜಿನ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಿಳಿ ಟೋಪಿಗಳ ಕೊಡುಗೆಶನಿವಾರಸಂತೆ, ಏ. 10: ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮಾರ್ಗದರ್ಶಕ ಅಧಿಕಾರಿಯಾಗಿ ನಿಡ್ತ ಸರಕಾರಿ ಪ್ರೌಢಶಾಲೆಯ ಇಂಗ್ಲೀಷ್
ಪ್ರಜಾಪ್ರಭುತ್ವದ ಉಳಿವಿಗೆ ಮತದಾನ ಮಾಡಲು ಕರೆ *ಗೋಣಿಕೊಪ್ಪಲು, ಏ. 10: ಮತದಾನ ಎಂಬದು ಸಂವಿಧಾನ ನೀಡಿರುವ ಅಮೂಲ್ಯವಾದ ಹಕ್ಕು. ಇದನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವನ್ನು ಬಲಪಡಿಸಲು ಮುಂದಾಗಬೇಕು ಎಂದು ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ
ಆರ್ಟಿಸಿಗಾಗಿ ರೈತನ ಪರದಾಟ...!!ಚೆಟ್ಟಳ್ಳಿ:, ಏ. 10: ಆರ್‍ಟಿಸಿಗಾಗಿ ಕೊಡಗಿನಲ್ಲಿ ರೈತರ ಪರದಾಟ ಇವತ್ತು ನಿನ್ನೆಯದಲ್ಲ. ಈ ಪಹಣಿ ಪತ್ರ (ಆರ್‍ಟಿಸಿ) ಜಾರಿಗೆ ಬಂದಲ್ಲಿಂದ ರೈತ ತನ್ನ ಭೂ ದಾಖಲೆಗಾಗಿ ತಾಲೂಕು
ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಡಿಕೇರಿ, ಏ. 10: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯ ಜಾತ್ರೆಯ ಅಂಗವಾಗಿ ಮಹದೇವಪೇಟೆಯ ಚೌಕಿಯಿಂದ ಮುತ್ತಪ್ಪ ದೇವಾಲಯದವರೆಗೆ ದೇವಾಲಯದ ಕಲಶ ಮೆರವಣಿಗೆ ಬರುವ ರಾಜಬೀದಿಯಲ್ಲಿ ರಂಗೋಲಿ ಸ್ಪರ್ಧೆಯನ್ನು
ಹಳೆಯ ವಿದ್ಯಾರ್ಥಿ ಸಂಘದಿಂದ ಸಂತೋಷ ಕೂಟಮಡಿಕೇರಿ, ಏ. 10: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ವಾರ್ಷಿಕ ಸಂತೋಷ ಕೂಟ ಕಾಲೇಜಿನ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದಲ್ಲಿ
ವಿದ್ಯಾರ್ಥಿಗಳಿಗೆ ಬಿಳಿ ಟೋಪಿಗಳ ಕೊಡುಗೆಶನಿವಾರಸಂತೆ, ಏ. 10: ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮಾರ್ಗದರ್ಶಕ ಅಧಿಕಾರಿಯಾಗಿ ನಿಡ್ತ ಸರಕಾರಿ ಪ್ರೌಢಶಾಲೆಯ ಇಂಗ್ಲೀಷ್