ತಟ್ಟಳ್ಳಿ ಹಾಡಿಯಲ್ಲಿ ಗಿರಿಜನೋತ್ಸವಗೋಣಿಕೊಪ್ಪ ವರದಿ, ಜ. 5 : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ತಟ್ಟಳ್ಳಿ ಗಿರಿಜನ ಹಾಡಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಿರಿಜನೋತ್ಸವವದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ನಾಗರಹೊಳೆ
ಕೊಡ್ಲಿಪೇಟೆಯಲ್ಲಿ ಸಂವಿಧಾನ ಜಾಗೃತಿ ಅಭಿಯಾನ ಕೊಡ್ಲಿಪೇಟೆ, ಜ. 5: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಕಳೆದ ಏಳು ದಶಕಗಳಿಂದ ದೇಶವನ್ನಾಳಿದ ರಾಜಕೀಯ ಪಕ್ಷಗಳು ಯಥಾವತ್ತಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿವೆ ಎಂದು
ಬಸವ ಜ್ಯೋತಿ ಪ್ರಶಸ್ತಿ ಮಡಿಕೇರಿ, ಜ. 5: ಇತ್ತೀಚೆಗೆ ವಿಜಯಪುರದ ವನಶ್ರೀ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಟ್ಟದ ವಚನ ವಿಜಯೋತ್ಸವ ಹಾಗೂ ಬಸವೇಶ್ವರ ಕರ್ಮವೀರ ಕಲಾ, ಸಾಹಿತ್ಯ, ಸಂಸ್ಕೃತಿ ವೇದಿಕೆಯ 15ನೇ
ತೋಟಗಾರಿಕಾ ಕಾರ್ಯಾಗಾರಗೋಣಿಕೊಪ್ಪ ವರದಿ, ಜ. 5: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾ. 18 ರಂದು ತೋಟಗಾರಿಕಾ ನವೋದ್ಯಮದ ಕಡೆಗೆ ಯುವಜನತೆ ಕುರಿತು ಕಾರ್ಯಾಗಾರ ಆಯೋಜಿಸಲಾಗಿದೆ. ಅಂದು ಬೆಳಗ್ಗೆ
ಬೆಮ್ಮತ್ತಿಯಲ್ಲಿ ಕುವೆಂಪು ಹುಟ್ಟುಹಬ್ಬ ಪೊನ್ನಂಪೇಟೆ, ಜ. 5: ರಾಷ್ಟ್ರಕವಿ ಕುವೆಂಪು ಅವರ ಹುಟ್ಟುಹಬ್ಬದ ಅಂಗವಾಗಿ ಗೋಣಿಕೊಪ್ಪಲು ಸಮೀಪದ ಮಾಯಮುಡಿ ಬಳಿಯ ಬೆಮ್ಮತ್ತಿಯಲ್ಲಿ ಸಹಭೋಜನ ನಡೆಯಿತು.ಬೆಮ್ಮತ್ತಿಯ ಕಾಫಿ ಬೆಳೆಗಾರ ಕೆ.ಎಂ. ಅಬ್ದುಲ್ ರಹಿಮಾನ್