ಪಾಲಿಬೆಟ್ಟ ಮಹಲ್ ಅಧ್ಯಕ್ಷರಿಗೆ ಸನ್ಮಾನಚೆಟ್ಟಳ್ಳಿ, ಜೂ. 28: ಸಿದ್ದಾಪುರ ಸಮೀಪದ ಪಾಲಿಬೆಟ್ಟ ಮಹಲ್ ಅಧ್ಯಕ್ಷರಾಗಿ ಆಯ್ಕೆ ಯಾದ ತಾರಿಕಟ್ಟೆ ಮಹಲ್ ಸದಸ್ಯ ಅಬೂಬಕರ್ ಅವರನ್ನು ತಾರಿಕಟ್ಟೆ ಊರಿನವರು ಸೇರಿ ಸನ್ಮಾನಿಸಿದರು. ಈ ಸಂದರ್ಭ ವಿಶೇಷಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಮಡಿಕೇರಿ, ಜೂ. 28: ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳಿಗೆ 2019-20ನೇ ಸಾಲಿನಲ್ಲಿ 1ನೇ ತರಗತಿಯಿಂದ ಮೇಲ್ಪಟ್ಟು ನಿಟ್ಟೂರಿನಲ್ಲಿ ಮಾರಿ ಹಬ್ಬಮಡಿಕೇರಿ, ಜೂ. 28: ನಿಟ್ಟೂರು ಗ್ರಾಮದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಾರಿ ಹಬ್ಬ ವಿಜೃಂಭಣೆಯಿಂದ ಜರುಗಿತು. ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಕಾಮಗಾರಿಗಳಿಗೆ ಭೂಮಿಪೂಜೆನಾಪೆÇೀಕ್ಲು, ಜೂ. 28: ಸಮೀಪದ ಬೇತು ಗ್ರಾಮದ ಬಾಪೂಜಿ ಕಾಲೋನಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಅತಿವೃಷ್ಟಿಯಿಂದ ಹಾನಿಗೊಳಗಾದ ಪರಿಶಿಷ್ಟ ಜಾತಿ ಕಕ್ಕೆಹೊಳೆ ನಾಲೆ ದುರಸ್ತಿಗೆ ಗ್ರಾಮಸ್ಥರ ಆಗ್ರಹಕೂಡಿಗೆ, ಜೂ. 28: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೊಂದಿಕೊಂಡಿರುವ ಕಕ್ಕೆಹೊಳೆ ಅಣೆಕಟ್ಟೆಯಿಂದ ಸೀಗೆಹೊಸೂರು ಗ್ರಾಮದ ರೈತರ ಬೇಸಾಯಕ್ಕೆ ನೀರೊದಗಿಸುವ ಕಕ್ಕೆಹೊಳೆ ಮುಖ್ಯ ನಾಲೆಯ ದುರಸ್ತಿಗೆ ಗ್ರಾಮಸ್ಥರು
ಪಾಲಿಬೆಟ್ಟ ಮಹಲ್ ಅಧ್ಯಕ್ಷರಿಗೆ ಸನ್ಮಾನಚೆಟ್ಟಳ್ಳಿ, ಜೂ. 28: ಸಿದ್ದಾಪುರ ಸಮೀಪದ ಪಾಲಿಬೆಟ್ಟ ಮಹಲ್ ಅಧ್ಯಕ್ಷರಾಗಿ ಆಯ್ಕೆ ಯಾದ ತಾರಿಕಟ್ಟೆ ಮಹಲ್ ಸದಸ್ಯ ಅಬೂಬಕರ್ ಅವರನ್ನು ತಾರಿಕಟ್ಟೆ ಊರಿನವರು ಸೇರಿ ಸನ್ಮಾನಿಸಿದರು. ಈ ಸಂದರ್ಭ
ವಿಶೇಷಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಮಡಿಕೇರಿ, ಜೂ. 28: ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳಿಗೆ 2019-20ನೇ ಸಾಲಿನಲ್ಲಿ 1ನೇ ತರಗತಿಯಿಂದ ಮೇಲ್ಪಟ್ಟು
ನಿಟ್ಟೂರಿನಲ್ಲಿ ಮಾರಿ ಹಬ್ಬಮಡಿಕೇರಿ, ಜೂ. 28: ನಿಟ್ಟೂರು ಗ್ರಾಮದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಾರಿ ಹಬ್ಬ ವಿಜೃಂಭಣೆಯಿಂದ ಜರುಗಿತು. ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
ಕಾಮಗಾರಿಗಳಿಗೆ ಭೂಮಿಪೂಜೆನಾಪೆÇೀಕ್ಲು, ಜೂ. 28: ಸಮೀಪದ ಬೇತು ಗ್ರಾಮದ ಬಾಪೂಜಿ ಕಾಲೋನಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಅತಿವೃಷ್ಟಿಯಿಂದ ಹಾನಿಗೊಳಗಾದ ಪರಿಶಿಷ್ಟ ಜಾತಿ
ಕಕ್ಕೆಹೊಳೆ ನಾಲೆ ದುರಸ್ತಿಗೆ ಗ್ರಾಮಸ್ಥರ ಆಗ್ರಹಕೂಡಿಗೆ, ಜೂ. 28: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೊಂದಿಕೊಂಡಿರುವ ಕಕ್ಕೆಹೊಳೆ ಅಣೆಕಟ್ಟೆಯಿಂದ ಸೀಗೆಹೊಸೂರು ಗ್ರಾಮದ ರೈತರ ಬೇಸಾಯಕ್ಕೆ ನೀರೊದಗಿಸುವ ಕಕ್ಕೆಹೊಳೆ ಮುಖ್ಯ ನಾಲೆಯ ದುರಸ್ತಿಗೆ ಗ್ರಾಮಸ್ಥರು