ಅರಣ್ಯ ಸಿಬ್ಬಂದಿಯನ್ನೆ ಬೆನ್ನಟ್ಟಿದ ಕಾಡಾನೆಗಳು...!ಸಿದ್ದಾಪುರ, ಜ. 5: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಕಾಡಾನೆಗಳು ಬೆನ್ನಟ್ಟಿದ ಘಟನೆ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಕಳೆದೆರಡು
ಕೋಟಿ ವೆಚ್ಚದಲ್ಲಿ ಆಯುಷ್ ಆಸ್ಪತ್ರೆಗಳ ಅಭಿವೃದ್ಧಿಮಡಿಕೇರಿ, ಜ. 5: ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಇರುವಂತಹ ಆಯುಷ್ ಇಲಾಖೆಯ ಆಸ್ಪತ್ರೆಗಳನ್ನು ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ಸರಕಾರದಿಂದ ರೂ. 1.47 ಕೋಟಿ ಬಿಡುಗಡೆಯಾಗಿದ್ದು; ಜಿಲ್ಲಾ ಪಂಚಾಯತ್
ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಪ್ರತಿಭೆಗಳು ಸಾಧಕರಿಗೆ ಸನ್ಮಾನಮಡಿಕೇರಿ, ಡಿ. 5: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಶ್ರಯದಲ್ಲಿ ಇಂದು ಸಮಾಜ ಬಾಂಧವರಿಗೆ ಪ್ರತಿಭಾ ಸ್ಪರ್ಧೆ; ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇಲ್ಲಿನ ಶ್ರೀ
ಅರೆಭಾಷೆ ಸಂಸ್ಕøತಿ ಸಮ್ಮೇಳನ ಪೂರ್ವಭಾವಿ ಸಭೆಆಲೂರು ಸಿದ್ದಾಪುರ, ಜ. 5: ಕನ್ನಡ ಭಾಷೆ ಸಂಸ್ಕøತಿ ಪ್ರಗತಿಯ ಜೊತೆಯಲ್ಲಿ ರಾಜ್ಯದ ಉಪ ಭಾಷೆಗಳಲ್ಲಿ ಒಂದಾದ ಅರೆಭಾಷೆ ಸಾಹಿತ್ಯ, ಸಂಸ್ಕøತಿ, ಆಚಾರ-ವಿಚಾರದ ಪ್ರಗತಿಗೆ ಅರೆಭಾಷೆ ಅಕಾಡೆಮಿಯನ್ನು
ನಿಸರ್ಗಧಾಮದಲ್ಲಿ 9000 ಸಸಿಗಳಿಗೆ ಆಶ್ರಯಮಡಿಕೇರಿ, ಜ. 5: ಭಾನುವಾರದ ರಜಾ ದಿನದಂದು ವಿಶ್ರಮಿಸುವುದನ್ನು ಮರೆತು, ಜಿಲ್ಲೆಯ ಯುವ ಪೀಳಿಗೆಯು ತಮ್ಮ ಭವಿಷ್ಯದ ಭದ್ರತೆಯೆಡೆಗೆ ಗಮನವಿಟ್ಟು ಬಿಸಿಲಿಗೂ ಅಂಜದೆ 9000 ಸಾವಿರ ಸಸಿಗಳನ್ನು