ಶಾಲಾ ಮುಖ್ಯಸ್ಥರು ಶಿಕ್ಷಕರ ಸಭೆಶನಿವಾರಸಂತೆ, ಜೂ. 30: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶನಿವಾರಸಂತೆ ವ್ಯಾಪ್ತಿಯ 9 ಶಾಲೆಗಳ ಮಾಲೀಕರು ಹಾಗೂ ಶಿಕ್ಷಕರ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಸಭೆಯ ವಿದ್ಯಾರ್ಥಿ ಸಂಘಕ್ಕೆ ಚುನಾವಣೆಗೋಣಿಕೊಪ್ಪ, ಜೂ. 30: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯು ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಉದ್ದೇಶದಿಂದ ಈ ಅನಾಥ ಶವ ಪತ್ತೆಕೂಡಿಗೆ, ಜೂ.30: ಹುದುಗೂರು ಸಮೀಪದ ಬೆಂಡೆಬೆಟ್ಟ ಅಂಚಿನಲ್ಲಿ ಹರಿಯುವ ಹಾರಂಗಿ ನದಿಯಲ್ಲಿ ಅನಾಥ ಶವವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿಯು ಷರ್ಟು ಹಾಗೂ ಲುಂಗಿ ಧರಿಸಿದ್ದು, ಮೃತದೇಹವನ್ನು ಕುಶಾಲನಗರದ ಶವಾಗಾರದಲ್ಲಿರಿಸಲಾಗಿದೆ. ಕೊಣಂಜಗೇರಿ ಗ್ರಾ.ಪಂ. ವಾರ್ಡ್ ಸಭೆಮಡಿಕೇರಿ, ಜೂ. 30: ಕೊಣಂಜಗೇರಿ ಗ್ರಾ.ಪಂ.ನ 2019-20ನೇ ಸಾಲಿನ ಕೊಣಂಜಗೇರಿ, ಬಾವಲಿ, ಕಿರುಂದಾಡು, ಕೈಕಾಡು ಹಾಗೂ ಬಲಮುರಿ ಗ್ರಾಮಗಳ ವಾರ್ಡ್ ಸಭೆಗಳನ್ನು ಆಯಾ ಗ್ರಾಮದ ಗ್ರಾ.ಪಂ. ಸದಸ್ಯರ ಬೀಳ್ಕೊಡುಗೆಮಡಿಕೇರಿ, ಜೂ. 30: ಕೊಡಗು ಅರಣ್ಯ ವೃತ್ತ ಕಛೇರಿಯ ವಿವಿಧ ಇಲಾಖೆಗಳಲ್ಲಿ ದಲಾಯತ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನಿಸಾರ್ ಅಹಮ್ಮದ್ ಅವರು ತಾ. 29
ಶಾಲಾ ಮುಖ್ಯಸ್ಥರು ಶಿಕ್ಷಕರ ಸಭೆಶನಿವಾರಸಂತೆ, ಜೂ. 30: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶನಿವಾರಸಂತೆ ವ್ಯಾಪ್ತಿಯ 9 ಶಾಲೆಗಳ ಮಾಲೀಕರು ಹಾಗೂ ಶಿಕ್ಷಕರ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಸಭೆಯ
ವಿದ್ಯಾರ್ಥಿ ಸಂಘಕ್ಕೆ ಚುನಾವಣೆಗೋಣಿಕೊಪ್ಪ, ಜೂ. 30: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯು ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಉದ್ದೇಶದಿಂದ ಈ
ಅನಾಥ ಶವ ಪತ್ತೆಕೂಡಿಗೆ, ಜೂ.30: ಹುದುಗೂರು ಸಮೀಪದ ಬೆಂಡೆಬೆಟ್ಟ ಅಂಚಿನಲ್ಲಿ ಹರಿಯುವ ಹಾರಂಗಿ ನದಿಯಲ್ಲಿ ಅನಾಥ ಶವವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿಯು ಷರ್ಟು ಹಾಗೂ ಲುಂಗಿ ಧರಿಸಿದ್ದು, ಮೃತದೇಹವನ್ನು ಕುಶಾಲನಗರದ ಶವಾಗಾರದಲ್ಲಿರಿಸಲಾಗಿದೆ.
ಕೊಣಂಜಗೇರಿ ಗ್ರಾ.ಪಂ. ವಾರ್ಡ್ ಸಭೆಮಡಿಕೇರಿ, ಜೂ. 30: ಕೊಣಂಜಗೇರಿ ಗ್ರಾ.ಪಂ.ನ 2019-20ನೇ ಸಾಲಿನ ಕೊಣಂಜಗೇರಿ, ಬಾವಲಿ, ಕಿರುಂದಾಡು, ಕೈಕಾಡು ಹಾಗೂ ಬಲಮುರಿ ಗ್ರಾಮಗಳ ವಾರ್ಡ್ ಸಭೆಗಳನ್ನು ಆಯಾ ಗ್ರಾಮದ ಗ್ರಾ.ಪಂ. ಸದಸ್ಯರ
ಬೀಳ್ಕೊಡುಗೆಮಡಿಕೇರಿ, ಜೂ. 30: ಕೊಡಗು ಅರಣ್ಯ ವೃತ್ತ ಕಛೇರಿಯ ವಿವಿಧ ಇಲಾಖೆಗಳಲ್ಲಿ ದಲಾಯತ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನಿಸಾರ್ ಅಹಮ್ಮದ್ ಅವರು ತಾ. 29