ಹಾವು ಕಚ್ಚಿ ವ್ಯಕ್ತಿ ಸಾವುಕೂಡಿಗೆ, ಜು. 10 : ಜಮೀನಿನಲ್ಲಿ ಹುಲ್ಲು ಕುಯ್ಯುವ ಸಂದರ್ಭ ಹಾವು ಕಚ್ಚಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೇಕೂಡಿಗೆ ಗ್ರಾಮದಲ್ಲಿ ನಡೆದಿದೆ. ಆರ್.ಎಸ್.ಎಸ್. ಗುರುಪೂಜೆಮಡಿಕೇರಿ, ಜು. 10: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ತಾ. 16 ರಂದು ಸಂಜೆ 6 ಗಂಟೆಗೆ ಇಲ್ಲಿನ ಕೊಡವ ಸಮಾಜದಲ್ಲಿ ಗುರುಪೂಜೆ ಏರ್ಪಡಿಸಲಾಗಿದೆ. ಮಡಿಕೇರಿ ವಕೀಲರ ಸಂಘದ ಕುಶಾಲನಗರದಲ್ಲಿ ‘ಪ್ರಾರಂಭ’ಕುಶಾಲನಗರ, ಜು. 10: ಕುಶಾಲನಗರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಅಭಿನಯಿಸುತ್ತಿರುವ ‘ಪ್ರಾರಂಭ’ ಚಿತ್ರದ ಚಿತ್ರೀಕರಣ ನಡೆಯಿತು. ಮನು ನಿರ್ದೇಶನದ ಮನೋರಂಜನ್ ಮತ್ತು ನಟಿ ಕೀರ್ತಿ ಅಭಿನಯಿಸುತ್ತಿರುವ ಚಿತ್ರದ ಹಾಡಿನ ಮಳೆಗಾಲದಲ್ಲೂ ನೀರಿಗೆ ಹಾಹಾಕಾರಸುಂಟಿಕೊಪ್ಪ, ಜು. 10: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಮಳೆಗಾಲದಲೂ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಮಾದಾಪುರ ವಿಭಾಗದಲ್ಲಿ ಭಾರೀ ಮಳೆಯಾಗದಿದ್ದರೂ ಸಾಧಾರಣ ಮಳೆ ಸುರಿಯುತ್ತಿದ್ದು ಕೃಷಿಕರಶೈಕ್ಷಣಿಕ ಚಟುವಟಿಕೆಗೋಣಿಕೊಪ್ಪ ವರದಿ: ಪದವಿ ನಂತರ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸುವರ್ಣ ಕಾವೇರಿ ಉದ್ಯೋಗ ಭರವಸೆ ಯೋಜನೆಗೆ ಗೋಣಿಕೊಪ್ಪ ಕಾವೇರಿ ಕಾಲೇಜುವಿನಲ್ಲಿ ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ ಎಂ.ಎ. ದೇವಯ್ಯ
ಹಾವು ಕಚ್ಚಿ ವ್ಯಕ್ತಿ ಸಾವುಕೂಡಿಗೆ, ಜು. 10 : ಜಮೀನಿನಲ್ಲಿ ಹುಲ್ಲು ಕುಯ್ಯುವ ಸಂದರ್ಭ ಹಾವು ಕಚ್ಚಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೇಕೂಡಿಗೆ ಗ್ರಾಮದಲ್ಲಿ ನಡೆದಿದೆ.
ಆರ್.ಎಸ್.ಎಸ್. ಗುರುಪೂಜೆಮಡಿಕೇರಿ, ಜು. 10: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ತಾ. 16 ರಂದು ಸಂಜೆ 6 ಗಂಟೆಗೆ ಇಲ್ಲಿನ ಕೊಡವ ಸಮಾಜದಲ್ಲಿ ಗುರುಪೂಜೆ ಏರ್ಪಡಿಸಲಾಗಿದೆ. ಮಡಿಕೇರಿ ವಕೀಲರ ಸಂಘದ
ಕುಶಾಲನಗರದಲ್ಲಿ ‘ಪ್ರಾರಂಭ’ಕುಶಾಲನಗರ, ಜು. 10: ಕುಶಾಲನಗರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಅಭಿನಯಿಸುತ್ತಿರುವ ‘ಪ್ರಾರಂಭ’ ಚಿತ್ರದ ಚಿತ್ರೀಕರಣ ನಡೆಯಿತು. ಮನು ನಿರ್ದೇಶನದ ಮನೋರಂಜನ್ ಮತ್ತು ನಟಿ ಕೀರ್ತಿ ಅಭಿನಯಿಸುತ್ತಿರುವ ಚಿತ್ರದ ಹಾಡಿನ
ಮಳೆಗಾಲದಲ್ಲೂ ನೀರಿಗೆ ಹಾಹಾಕಾರಸುಂಟಿಕೊಪ್ಪ, ಜು. 10: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಮಳೆಗಾಲದಲೂ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಮಾದಾಪುರ ವಿಭಾಗದಲ್ಲಿ ಭಾರೀ ಮಳೆಯಾಗದಿದ್ದರೂ ಸಾಧಾರಣ ಮಳೆ ಸುರಿಯುತ್ತಿದ್ದು ಕೃಷಿಕರ
ಶೈಕ್ಷಣಿಕ ಚಟುವಟಿಕೆಗೋಣಿಕೊಪ್ಪ ವರದಿ: ಪದವಿ ನಂತರ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸುವರ್ಣ ಕಾವೇರಿ ಉದ್ಯೋಗ ಭರವಸೆ ಯೋಜನೆಗೆ ಗೋಣಿಕೊಪ್ಪ ಕಾವೇರಿ ಕಾಲೇಜುವಿನಲ್ಲಿ ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ ಎಂ.ಎ. ದೇವಯ್ಯ