ತೋಡಿಗೆ ಕೋಳಿ ತ್ಯಾಜ್ಯ : ಆರೋಪಸೋಮವಾರಪೇಟೆ,ಜ.27: ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆರ್.ಎಂ.ಸಿ.ಪ್ರಾಂಗಣ ಸಮೀಪ ಹರಿಯುವ ನೀರಿನ ತೋಡಿಗೆ ಕೋಳಿ ಮಾಂಸದ ತ್ಯಾಜ್ಯಗಳನ್ನು ಎಸೆಯುತ್ತಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒತ್ತಿಕೊಂಡಂತೆ ಇರುವ
ವಸತಿ ಸೌಲಭ್ಯ ಕಲ್ಪಿಸಲು ಆಗ್ರಹ*ಸಿದ್ದಾಪುರ, ಜ.27 : ವಿಶೇಷಚೇತನರಿಗೆ ವಸತಿ ಯೋಜನೆ ಯ ಮೂಲಕ ಮನೆಗಳನ್ನು ನೀಡಲಾಗುವುದು ಎಂದು ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಲವು ಸಭೆಗಳಲ್ಲಿ ಮಾಹಿತಿ ನೀಡಿದ ಹಿನ್ನೆಲೆ
‘ಮಕ್ಕಳನ್ನು ಯೋಗ್ಯ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವ’ ನಾಪೋಕ್ಲು, ಜ. 27: ಮಕ್ಕಳನ್ನು ಯೋಗ್ಯ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಹೇಳಿದರು. ಇಲ್ಲಿನ ಬೇತು
ಅಕ್ರಮ ಬೇಟೆಗೆ ಯತ್ನ: ಇಬ್ಬರ ಬಂಧನಕರಿಕೆ, ಜ. 27: ಭಾಗಮಂಡಲ ವಲಯದ ಮಂಜೆಚಾಲು ಉಪವಲಯ ವ್ಯಾಪ್ತಿಯ ಮೀಸಲು ಅರಣ್ಯದೊಳಗೆ ಪರವಾನಿಗೆ ರಹಿತ ಬಂದೂಕಿನೊಂದಿಗೆ ಅಕ್ರಮವಾಗಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಲು ಯತ್ನಿಸಿದ ಪ್ರಕರಣವೊಂದನ್ನು ಪತ್ತೆಹಚ್ಚುವಲ್ಲಿ
ಕಾಳಿಂಗ ಸರ್ಪ ಸೆರೆಮಡಿಕೇರಿ, ಜ. 27: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ವೀರಾಜಪೇಟೆ ತಾಲೂಕಿನ ಬಾಳೆಲೆ ಸಮೀಪದ ಸುಳುಗೋಡು ಗ್ರಾಮದಲ್ಲಿ ಸೆರೆಯಾಗಿದೆ. ಗ್ರಾಮದ ಕೊಕ್ಕೆಂಗಡ ಜಯ ಭೀಮಯ್ಯ ಎಂಬವರ ತೋಟದ ಕೆರೆದಂಡೆ