ಶಿವಪ್ರಸಾದನ ಹಿಂದಿನಾನು ನಮ್ಮ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಮಾಮೂಲಿ ಯಂತೆ ತಿಂಗಳಿಗೊಮ್ಮೆ ನಮ್ಮ ವಿಭಾಗದ ಸಿಬ್ಬಂದಿ ಸಭೆ ನಡೆಯುತ್ತಿತ್ತು. ಯಾವ-ಯಾವ ಕೆಲಸ ಯಾವ ಹಂತದಲ್ಲಿದೆ ಮತ್ತು
ಇಂದು ಫೀ. ಮಾ. ಕಾರ್ಯಪ್ಪ ಜನುಮದಿನ ಇಂದು (ತಾ. 28) ದೇಶದ ವೀರಸೇನಾನಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರ ಜನ್ಮದಿನ. ಸ್ವತಂತ್ರ ಭಾರತ ದಲ್ಲಿ ಶಿಸ್ತು, ಸಂಯಮ, ಸಮಯಪ್ರಜ್ಞೆ, ಕರ್ತವ್ಯಪ್ರಜ್ಞೆ, ದೇಶಸೇವೆ,
ಕೇರಳ ರಾಜ್ಯದ ದೇವಳಗಳಲ್ಲಿ ಕೊಡವರ ಪಾರುಪತ್ಯ...!ಕೇರಳ ರಾಜ್ಯ ಎಂದು ಕರೆಯಲ್ಪಟ್ಟರೂ ಕೊಡಗು ಜಿಲ್ಲೆಗೆ ಅದು ನೆರೆಮನೆಯಂತೆ. ಕೊಡಗು ಜಿಲ್ಲೆಯ ಬಹುತೇಕ ಪ್ರದೇಶ ಕೇರಳ ರಾಜ್ಯಕ್ಕೆ ಹೊಂದಿಕೊಂಡಿದೆ. ಅದರಂತೆ ಜಿಲ್ಲೆಯಲ್ಲಿ ಇಂದು ಪೂಜಿಸಲ್ಪಡುತ್ತಿರುವ ಬಹುತೇಕ
ಗಗನಯಾನಕ್ಕೆ ಮಾನವ ರೋಬೋಟ್ ವ್ಯೋಮಮಿತ್ರ“ಮುಂದಿನ ವರ್ಷದಲ್ಲಿ ಇಸ್ರೋ ಸ್ವದೇಶೀ ಕ್ರಯೋಜನಿಕ್ ಇಂಜಿನ್ ಹೊತ್ತ ಮತ್ತೊಂದು ನೌಕೆ ಯನ್ನು ಸಿದ್ಧಪಡಿಸುತ್ತಿದೆ. ಇಡೀ ಜಗತ್ತು ನಿಬ್ಬೆರಗಾಗುವಂತೆ ಭಾರತ ಬಾಹ್ಯಾಕಾ&divlusmn; ಯಶೋಗಾಥೆಯನ್ನು ಬರೆಯುತ್ತದೆ ಎಂದು ಇಸ್ರೋ
ಬಿದ್ದಾಟಂಡ ಹಾಕಿ ಹಬ್ಬದ ಅನುದಾನ ರೂ. 20 ಲಕ್ಷ ನೀಡಿಕೆನಾಪೆÇೀಕ್ಲು, ಜ. 27 : ನಾಪೆÇೀಕ್ಲು ವಿನ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 2017ರಲ್ಲಿ ನಡೆಸಲಾದ ಕೊಡವ ಕುಟುಂಬಗಳ ಹಾಕಿ ಹಬ್ಬ ಸರಕಾರದಿಂದ ಬಿಡುಗಡೆಗೊಂಡ 20 ಲಕ್ಷ