ಸದಸ್ಯರ ಗೈರು... ಸಾರ್ವಜನಿಕರ ಆಕ್ಷೇಪಸುಂಟಿಕೊಪ್ಪ, ಜು.27: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಾರ್ಷಿಕ ಸಭೆಗೆ ಗ್ರಾಮ ಪಂಚಾಯಿತಿ ಸದಸ್ಯರುಗಳು ಗೈರಾಗಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತಪಡಿಸಲಾಯಿತು. ಇಲ್ಲಿನ ‘‘ಸಮಸ್ಯೆಗಳ ಸುಳಿಯಲ್ಲಿ ಮಳೆಹಾನಿ ಸಂತ್ರಸ್ತರು’’ಸುಂಟಿಕೊಪ್ಪ, ಜು.27: ಒಂದೆಡೆ ಕಳೆದ ವರ್ಷ ತೀವ್ರ ಮಳೆಯಿಂದ ಮನೆ ಮಠ ಕಳೆದುಕೊಂಡವರಿಗೆ ಸರಕಾರದಿಂದ ನಿರ್ಮಿಸುತ್ತಿರುವ ಮನೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದರೆ ಸಂತ್ರಸ್ತರಾದವರಿಗೆ ನೀಡಿದ ಮನೆಗೆ ಮೂಲಭೂತ ನೌಕರರ ಸಂಘಕ್ಕೆ ಆಯ್ಕೆಕುಶಾಲನಗರ, ಜು. 27: ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸಿ.ಸಿ.ರಾಘವಯ್ಯ, ಉಪಾಧ್ಯಕ್ಷರಾಗಿ ಬೋಸ್ ಮೊಣ್ಣಪ್ಪ ಆಯ್ಕೆಯಾಗಿದ್ದಾರೆ. ಸಂಘದ ಮಹಾಸಭೆಯಲ್ಲಿ ನಿರ್ಗಮಿತ ಸ್ವಚ್ಛ ಮನಸ್ಸು ಸೃಷ್ಟಿಯಾಗಲಿ : ಟಿ.ಸಿ ಚಂದ್ರನ್ ಕರೆಅಮ್ಮತ್ತಿ, ಜು. 27: ಸ್ವಚ್ಛ ಮನಸ್ಸುಗಳು ಸೃಷ್ಟಿಯಾಗಲಿ ಎಂದು ನಿವೃತ್ತ ಕಂದಾಯ ನಿರೀಕ್ಷಕರಾದ ಟಿ.ಸಿ ಚಂದ್ರನ್ ಕರೆ ನೀಡಿದರು. ಅಮ್ಮತ್ತಿಯಲ್ಲಿ ನೂತವಾಗಿ ಲೋಕಾರ್ಪಣೆ ಗೊಂಡಿರುವ ಅಮ್ಮತ್ತಿ ಸ್ನೇಹಿತರ ಆರೋಗ್ಯ ಜಾಗೃತಿ ಕಾರ್ಯಕ್ರಮಸಿದ್ದಾಪುರ, ಜು. 27: ಇತ್ತೀಚೆಗೆ ಗುಹ್ಯ ಗ್ರಾಮದಲ್ಲಿ ಹೆಚ್1ಎನ್1 ಸೋಂಕು ತಗುಲಿ ವ್ಯಕ್ತಿಯೊರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಹಾಗೂ ವಿವಿಧ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ
ಸದಸ್ಯರ ಗೈರು... ಸಾರ್ವಜನಿಕರ ಆಕ್ಷೇಪಸುಂಟಿಕೊಪ್ಪ, ಜು.27: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಾರ್ಷಿಕ ಸಭೆಗೆ ಗ್ರಾಮ ಪಂಚಾಯಿತಿ ಸದಸ್ಯರುಗಳು ಗೈರಾಗಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತಪಡಿಸಲಾಯಿತು. ಇಲ್ಲಿನ
‘‘ಸಮಸ್ಯೆಗಳ ಸುಳಿಯಲ್ಲಿ ಮಳೆಹಾನಿ ಸಂತ್ರಸ್ತರು’’ಸುಂಟಿಕೊಪ್ಪ, ಜು.27: ಒಂದೆಡೆ ಕಳೆದ ವರ್ಷ ತೀವ್ರ ಮಳೆಯಿಂದ ಮನೆ ಮಠ ಕಳೆದುಕೊಂಡವರಿಗೆ ಸರಕಾರದಿಂದ ನಿರ್ಮಿಸುತ್ತಿರುವ ಮನೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದರೆ ಸಂತ್ರಸ್ತರಾದವರಿಗೆ ನೀಡಿದ ಮನೆಗೆ ಮೂಲಭೂತ
ನೌಕರರ ಸಂಘಕ್ಕೆ ಆಯ್ಕೆಕುಶಾಲನಗರ, ಜು. 27: ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸಿ.ಸಿ.ರಾಘವಯ್ಯ, ಉಪಾಧ್ಯಕ್ಷರಾಗಿ ಬೋಸ್ ಮೊಣ್ಣಪ್ಪ ಆಯ್ಕೆಯಾಗಿದ್ದಾರೆ. ಸಂಘದ ಮಹಾಸಭೆಯಲ್ಲಿ ನಿರ್ಗಮಿತ
ಸ್ವಚ್ಛ ಮನಸ್ಸು ಸೃಷ್ಟಿಯಾಗಲಿ : ಟಿ.ಸಿ ಚಂದ್ರನ್ ಕರೆಅಮ್ಮತ್ತಿ, ಜು. 27: ಸ್ವಚ್ಛ ಮನಸ್ಸುಗಳು ಸೃಷ್ಟಿಯಾಗಲಿ ಎಂದು ನಿವೃತ್ತ ಕಂದಾಯ ನಿರೀಕ್ಷಕರಾದ ಟಿ.ಸಿ ಚಂದ್ರನ್ ಕರೆ ನೀಡಿದರು. ಅಮ್ಮತ್ತಿಯಲ್ಲಿ ನೂತವಾಗಿ ಲೋಕಾರ್ಪಣೆ ಗೊಂಡಿರುವ ಅಮ್ಮತ್ತಿ ಸ್ನೇಹಿತರ
ಆರೋಗ್ಯ ಜಾಗೃತಿ ಕಾರ್ಯಕ್ರಮಸಿದ್ದಾಪುರ, ಜು. 27: ಇತ್ತೀಚೆಗೆ ಗುಹ್ಯ ಗ್ರಾಮದಲ್ಲಿ ಹೆಚ್1ಎನ್1 ಸೋಂಕು ತಗುಲಿ ವ್ಯಕ್ತಿಯೊರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಹಾಗೂ ವಿವಿಧ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ