ಪಡಿತರ ಚೀಟಿ ಆಧಾರ್ ಕಾರ್ಡ್ಗೆ ಆಗ್ರಹ ಕೂಡಿಗೆ, ಜು. 27: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳ ಪಡುವ ಹುಣಸೆಪಾರೆಯಲ್ಲಿ ಇರುವ 22 ಕುಟುಂಬಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಹುಣಸೆಪಾರೆಯಲ್ಲಿಯೇ ಪಡಿತರ ಚೀಟಿ ಮತ್ತು ಆಧಾರ್‍ಕಾರ್ಡ್ ಅಂಕುರ್ ಪಬ್ಲಿಕ್ ಶಾಲೆ : ಅಂತರ ಶಾಲಾ ಕ್ರೀಡಾಕೂಟನಾಪೋಕ್ಲು, ಜು. 27: ಸ್ಥಳೀಯ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಬ್ರಹ್ಮಗಿರಿ ಸಹೋದಯ ವತಿಯಿಂದ ಅಂತರ ಶಾಲಾ ಕೆಸರುಗದ್ದೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕ್ರೀಡಾ ಕೂಟದಲ್ಲಿ ಥ್ರೋಬಾಲ್, ಫುಟ್‍ಬಾಲ್, ಬಿಜೆಪಿಯಿಂದ ಸಂಭ್ರಮಾಚರಣೆಸೋಮವಾರಪೇಟೆ, ಜು. 27: ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಸೋಮವಾರಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಇಲ್ಲಿನ ಖಾಸಗಿ ಬಸ್‍ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಅರೇಬಿಕಾ ಕಾಫಿ ಗಿಡಗಳಿಗೆ ಬಿಳಿಕಾಂಡಕೊರಕದ ಬಾಧೆಸೋಮವಾರಪೇಟೆ, ಜು.27: ಜಿಲ್ಲೆಯ ಮಟ್ಟಿಗೆ ಅರೇಬಿಕಾ ಕಾಫಿಯ ಕಣಜ ಎಂದೇ ಪ್ರಖ್ಯಾತಿ ಪಡೆದಿರುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಬಿಳಿಕಾಂಡಕೊರಕದ ಹಾವಳಿಗೆ ತಡೆಯಿಲ್ಲದಂತಾಗಿದ್ದು, ಕೀಟ ಬಾಧೆಯಿಂದ 10 ರಿಂದ 15 ಕಕ್ಕಡ ಞಂಡ್! ಮಡಿಕೇರಿ, ಜು.27: ಕೊಡಗಿನ ಕಕ್ಕಡ ಮಾಸದಲ್ಲಿ ಮಳೆ ಹಾಗೂ ಚಳಿಯ ನಡುವೆ (ಆಟಿಮಾಸ) ಆಹಾರವಾಗಿ ಮಾಂಸಾಹಾರಿಗಳು ಏಡಿಯನ್ನು (ಞಂಡ್) ಭಕ್ಷಿಸುವದು ವಿಶೇಷ. ವರ್ಷಂಪ್ರತಿ ಮಳೆಗಾಲದ ಈ ಸಂದರ್ಭ
ಪಡಿತರ ಚೀಟಿ ಆಧಾರ್ ಕಾರ್ಡ್ಗೆ ಆಗ್ರಹ ಕೂಡಿಗೆ, ಜು. 27: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳ ಪಡುವ ಹುಣಸೆಪಾರೆಯಲ್ಲಿ ಇರುವ 22 ಕುಟುಂಬಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಹುಣಸೆಪಾರೆಯಲ್ಲಿಯೇ ಪಡಿತರ ಚೀಟಿ ಮತ್ತು ಆಧಾರ್‍ಕಾರ್ಡ್
ಅಂಕುರ್ ಪಬ್ಲಿಕ್ ಶಾಲೆ : ಅಂತರ ಶಾಲಾ ಕ್ರೀಡಾಕೂಟನಾಪೋಕ್ಲು, ಜು. 27: ಸ್ಥಳೀಯ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಬ್ರಹ್ಮಗಿರಿ ಸಹೋದಯ ವತಿಯಿಂದ ಅಂತರ ಶಾಲಾ ಕೆಸರುಗದ್ದೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕ್ರೀಡಾ ಕೂಟದಲ್ಲಿ ಥ್ರೋಬಾಲ್, ಫುಟ್‍ಬಾಲ್,
ಬಿಜೆಪಿಯಿಂದ ಸಂಭ್ರಮಾಚರಣೆಸೋಮವಾರಪೇಟೆ, ಜು. 27: ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಸೋಮವಾರಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಇಲ್ಲಿನ ಖಾಸಗಿ ಬಸ್‍ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ
ಅರೇಬಿಕಾ ಕಾಫಿ ಗಿಡಗಳಿಗೆ ಬಿಳಿಕಾಂಡಕೊರಕದ ಬಾಧೆಸೋಮವಾರಪೇಟೆ, ಜು.27: ಜಿಲ್ಲೆಯ ಮಟ್ಟಿಗೆ ಅರೇಬಿಕಾ ಕಾಫಿಯ ಕಣಜ ಎಂದೇ ಪ್ರಖ್ಯಾತಿ ಪಡೆದಿರುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಬಿಳಿಕಾಂಡಕೊರಕದ ಹಾವಳಿಗೆ ತಡೆಯಿಲ್ಲದಂತಾಗಿದ್ದು, ಕೀಟ ಬಾಧೆಯಿಂದ 10 ರಿಂದ 15
ಕಕ್ಕಡ ಞಂಡ್! ಮಡಿಕೇರಿ, ಜು.27: ಕೊಡಗಿನ ಕಕ್ಕಡ ಮಾಸದಲ್ಲಿ ಮಳೆ ಹಾಗೂ ಚಳಿಯ ನಡುವೆ (ಆಟಿಮಾಸ) ಆಹಾರವಾಗಿ ಮಾಂಸಾಹಾರಿಗಳು ಏಡಿಯನ್ನು (ಞಂಡ್) ಭಕ್ಷಿಸುವದು ವಿಶೇಷ. ವರ್ಷಂಪ್ರತಿ ಮಳೆಗಾಲದ ಈ ಸಂದರ್ಭ