ಪಾಲಿಬೆಟ್ಟ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟಪಾಲಿಬೆಟ್ಟ, ಆ. 5: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಶ್ವತ ವೈದ್ಯರಿಲ್ಲದೆ ದಿನನಿತ್ಯ ಬರುವ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದು ಸರ್ಕಾರದ ಉಚಿತ ವೈದ್ಯಕೀಯ ಸೇವೆ ಲಭ್ಯವಿಲ್ಲದೆ ಪರದಾಡುವಂತಾಗಿದೆ ಹೊಸೂರು ಗುಂಡಿ ಅಗೆಯಲು ತಡೆಸಿದ್ದಾಪುರ, ಆ. 5: ಅನುಮತಿ ಪಡೆಯದೆ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಗುಂಡಿ ತೆಗೆಯುತ್ತಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಪರಿಶೀಲಿಸಿ, ಗುಂಡಿ ಮುಚ್ಚಿಸಲಾಯಿತು. ಪಟ್ಟಣದ ಮಡಿಕೇರಿ ರಸ್ತೆಯಲ್ಲಿ ಖಾಸಗಿ ವೀರಾಜಪೇಟೆ ರೋಟರಿ ಅಧ್ಯಕ್ಷರ ಪದಗ್ರಹಣಗೋಣಿಕೊಪ್ಪ ವರದಿ, ಆ. 5 : ವೀರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ರಾಗಿ ಕೆ.ಎಚ್. ಆದಿತ್ಯಾ ಅಧಿಕಾರ ಪಡೆದುಕೊಂಡರು. ಅಲ್ಲಿನ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷರ ಭೇಟಿಮಡಿಕೇರಿ, ಆ. 5: ಮೇಕೇರಿ ಗ್ರಾ.ಪಂ.ವ್ಯಾಪ್ತಿಯ ಮೇಕೇರಿ ಗ್ರಾಮದ ಪುಟ್ಟಂಕಾಡುವಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ತಾ. ಪಂ. ಸದಸ್ಯೆ ಕುಮುದರಶ್ಮಿ, ಮಡಿಕೇರಿ ತಹಶೀಲ್ದಾರ್, ಪಂಚಾಯಿತಿ ಶ್ರದ್ಧಾಭಕ್ತಿಯ ನಾಗರಪಂಚಮಿ ಪೂಜೆಮಡಿಕೇರಿ, ಆ. 5: ಜಿಲ್ಲೆಯಲ್ಲಿ ಇಂದು ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು. ಈ ಪ್ರಯುಕ್ತ ಹಲವು ದೇವಾಲಯಗಳಲ್ಲಿ ನಾಗದೇವರಿಗೆ ವಿಶೇಷ ಅಭಿಷೇಕಗಳು - ಪೂಜೆಗಳು ನೆರವೇರಿದವು. ಜಿಲ್ಲಾ
ಪಾಲಿಬೆಟ್ಟ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟಪಾಲಿಬೆಟ್ಟ, ಆ. 5: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಶ್ವತ ವೈದ್ಯರಿಲ್ಲದೆ ದಿನನಿತ್ಯ ಬರುವ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದು ಸರ್ಕಾರದ ಉಚಿತ ವೈದ್ಯಕೀಯ ಸೇವೆ ಲಭ್ಯವಿಲ್ಲದೆ ಪರದಾಡುವಂತಾಗಿದೆ ಹೊಸೂರು
ಗುಂಡಿ ಅಗೆಯಲು ತಡೆಸಿದ್ದಾಪುರ, ಆ. 5: ಅನುಮತಿ ಪಡೆಯದೆ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಗುಂಡಿ ತೆಗೆಯುತ್ತಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಪರಿಶೀಲಿಸಿ, ಗುಂಡಿ ಮುಚ್ಚಿಸಲಾಯಿತು. ಪಟ್ಟಣದ ಮಡಿಕೇರಿ ರಸ್ತೆಯಲ್ಲಿ ಖಾಸಗಿ
ವೀರಾಜಪೇಟೆ ರೋಟರಿ ಅಧ್ಯಕ್ಷರ ಪದಗ್ರಹಣಗೋಣಿಕೊಪ್ಪ ವರದಿ, ಆ. 5 : ವೀರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ರಾಗಿ ಕೆ.ಎಚ್. ಆದಿತ್ಯಾ ಅಧಿಕಾರ ಪಡೆದುಕೊಂಡರು. ಅಲ್ಲಿನ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ
ಜಿ.ಪಂ. ಅಧ್ಯಕ್ಷರ ಭೇಟಿಮಡಿಕೇರಿ, ಆ. 5: ಮೇಕೇರಿ ಗ್ರಾ.ಪಂ.ವ್ಯಾಪ್ತಿಯ ಮೇಕೇರಿ ಗ್ರಾಮದ ಪುಟ್ಟಂಕಾಡುವಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ತಾ. ಪಂ. ಸದಸ್ಯೆ ಕುಮುದರಶ್ಮಿ, ಮಡಿಕೇರಿ ತಹಶೀಲ್ದಾರ್, ಪಂಚಾಯಿತಿ
ಶ್ರದ್ಧಾಭಕ್ತಿಯ ನಾಗರಪಂಚಮಿ ಪೂಜೆಮಡಿಕೇರಿ, ಆ. 5: ಜಿಲ್ಲೆಯಲ್ಲಿ ಇಂದು ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು. ಈ ಪ್ರಯುಕ್ತ ಹಲವು ದೇವಾಲಯಗಳಲ್ಲಿ ನಾಗದೇವರಿಗೆ ವಿಶೇಷ ಅಭಿಷೇಕಗಳು - ಪೂಜೆಗಳು ನೆರವೇರಿದವು. ಜಿಲ್ಲಾ