ಪರದಂಡ ಚಂಗಪ್ಪ ವಿಧಿವಶಗೋಣಿಕೊಪ್ಪ ವರದಿ, ಆ. 5: ಹಿರಿಯ ಸಾಹಿತಿ, ಶತಾಯುಷಿ ಪರದಂಡ ಚಂಗಪ್ಪ ಅವರು (102) ನಿಧನರಾದರು. ವೀರಾಜಪೇಟೆಯ ಮನೆಯಲ್ಲಿ ವಯೋಸಾಮಾನ್ಯ ಸಮಸ್ಯೆಯಿಂದ ನಿಧನರಾದ ಚಂಗಪ್ಪ ಓರ್ವ ಪುತ್ರ,ತಲಕಾವೇರಿಗೆ 125 ಇಂಚು ಮಳೆಮಡಿಕೇರಿ, ಆ. 5: ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಸುತ್ತಮುತ್ತ ಕಳೆದ 24 ಗಂಟೆಗಳಲ್ಲಿ 7.52 ಇಂಚು ಮಳೆಯಾಗಿದೆ. ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಒಟ್ಟು 125ಮಾಕುಟ್ಟ ಹೆದ್ದಾರಿಯಲ್ಲಿ ಕುಸಿತದಿಂದ ಸಂಚಾರಕ್ಕೆ ಅಡ್ಡಿಮಡಿಕೇರಿ, ಆ. 5: ಕರ್ನಾಟಕ - ಕೇರಳ ರಾಜ್ಯಗಳ ನಡುವೆ ಕೊಡಗಿನ ಮುಖಾಂತರ ಸಂಪರ್ಕ ಬೆಸೆಯುವ; ಪೆರುಂಬಾಡಿ ಹಾಗೂ ಮಾಕುಟ್ಟ ಮಧ್ಯೆ ಕಳೆದ ರಾತ್ರಿ ಅಂತರರಾಜ್ಯ ಹೆದ್ದಾರಿಯಲ್ಲಿಜಮ್ಮು ಕಾಶ್ಮೀರ ಇನ್ನು ಮುಂದೆ ರಾಜ್ಯವಲ್ಲ, ಕೇಂದ್ರಾಡಳಿತ ಪ್ರದೇಶನವದೆಹಲಿ, ಆ. 5: ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 35ಎ, 370ನ್ನು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರಕ್ಕೆ ಇದ್ದ ರಾಜ್ಯದ ಕಿಂಗ್ಸ್ ಆಫ್ ಕೂರ್ಗ್ಗೆ ಮತ್ತೊಂದು ಪ್ರಶಸ್ತಿಮಡಿಕೇರಿ,ಆ.5: ಮೈಸೂರಿನ ಆರ್.ಡಿ.ಸಿ ನೃತ್ಯ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್ಸ್ ಆಫ್ ಡ್ಯಾನ್ಸ್ ಕರ್ನಾಟಕ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಹಿಲ್ ರಸ್ತೆಯಲ್ಲಿರುವ ಕಿಂಗ್ಸ್ ಆಫ್ ಕೂರ್ಗ್ ಸಂಸ್ಥೆಗೆ
ಪರದಂಡ ಚಂಗಪ್ಪ ವಿಧಿವಶಗೋಣಿಕೊಪ್ಪ ವರದಿ, ಆ. 5: ಹಿರಿಯ ಸಾಹಿತಿ, ಶತಾಯುಷಿ ಪರದಂಡ ಚಂಗಪ್ಪ ಅವರು (102) ನಿಧನರಾದರು. ವೀರಾಜಪೇಟೆಯ ಮನೆಯಲ್ಲಿ ವಯೋಸಾಮಾನ್ಯ ಸಮಸ್ಯೆಯಿಂದ ನಿಧನರಾದ ಚಂಗಪ್ಪ ಓರ್ವ ಪುತ್ರ,
ತಲಕಾವೇರಿಗೆ 125 ಇಂಚು ಮಳೆಮಡಿಕೇರಿ, ಆ. 5: ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಸುತ್ತಮುತ್ತ ಕಳೆದ 24 ಗಂಟೆಗಳಲ್ಲಿ 7.52 ಇಂಚು ಮಳೆಯಾಗಿದೆ. ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಒಟ್ಟು 125
ಮಾಕುಟ್ಟ ಹೆದ್ದಾರಿಯಲ್ಲಿ ಕುಸಿತದಿಂದ ಸಂಚಾರಕ್ಕೆ ಅಡ್ಡಿಮಡಿಕೇರಿ, ಆ. 5: ಕರ್ನಾಟಕ - ಕೇರಳ ರಾಜ್ಯಗಳ ನಡುವೆ ಕೊಡಗಿನ ಮುಖಾಂತರ ಸಂಪರ್ಕ ಬೆಸೆಯುವ; ಪೆರುಂಬಾಡಿ ಹಾಗೂ ಮಾಕುಟ್ಟ ಮಧ್ಯೆ ಕಳೆದ ರಾತ್ರಿ ಅಂತರರಾಜ್ಯ ಹೆದ್ದಾರಿಯಲ್ಲಿ
ಜಮ್ಮು ಕಾಶ್ಮೀರ ಇನ್ನು ಮುಂದೆ ರಾಜ್ಯವಲ್ಲ, ಕೇಂದ್ರಾಡಳಿತ ಪ್ರದೇಶನವದೆಹಲಿ, ಆ. 5: ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 35ಎ, 370ನ್ನು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರಕ್ಕೆ ಇದ್ದ ರಾಜ್ಯದ
ಕಿಂಗ್ಸ್ ಆಫ್ ಕೂರ್ಗ್ಗೆ ಮತ್ತೊಂದು ಪ್ರಶಸ್ತಿಮಡಿಕೇರಿ,ಆ.5: ಮೈಸೂರಿನ ಆರ್.ಡಿ.ಸಿ ನೃತ್ಯ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್ಸ್ ಆಫ್ ಡ್ಯಾನ್ಸ್ ಕರ್ನಾಟಕ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಹಿಲ್ ರಸ್ತೆಯಲ್ಲಿರುವ ಕಿಂಗ್ಸ್ ಆಫ್ ಕೂರ್ಗ್ ಸಂಸ್ಥೆಗೆ