ಚೆಟ್ಟಳ್ಳಿ ಪೊಮ್ಮಕ್ಕಡ ಸಂಘದಿಂದ ಕೈಲ್ ಮುಹೂರ್ತ ಸಂತೋಷಕೂಟಚೆಟ್ಟಳ್ಳಿ, ಅ. 2: ಚೆಟ್ಟಳ್ಳಿ ಪೊಮ್ಮಕ್ಕಡ ಕೂಟದ ಕೈಲ್ ಮುಹೂರ್ತ ಸಂತೋಷಕೂಟ ಸಂಘದ ಅಧ್ಯಕ್ಷ ಮುಳ್ಳಂಡ ಶೋಭಾ ಚಂಗಪ್ಪ ಅಧ್ಯಕ್ಷತೆಯಲ್ಲಿ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ
ಶಟಲ್ ಬ್ಯಾಡ್ಮಿಂಟನ್ ಪ್ರಶಸ್ತಿಸೋಮವಾರಪೇಟೆ, ಅ. 2: ದಸರಾ ಪ್ರಯುಕ್ತ ಮಡಿಕೇರಿಯಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಟ್ಟಣದ ಒಕ್ಕಲಿಗರ ಸಂಘದ ಕುವೆಂಪು ವಿದ್ಯಾಸಂಸ್ಥೆಯ ಬಾಲಕಿಯರ ತಂಡ ನಾಲ್ಕು ಬಹುಮಾನ ಗಳಿಸಿದೆ. 13
ಅರಣ್ಯ ಪ್ರದೇಶ ಕೇರಳಿಗರ ಪಾಲು: ಸರಕಾರದ ವಶಕ್ಕೆ ಪಡೆಯಲು ಮಾಜಿ ಸೈನಿಕರ ಆಗ್ರಹವೀರಾಜಪೇಟೆ, ಅ. 2: ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬತಿದೆ ಅಡಳಿತ ವ್ಯವಸ್ಥೆ. ದಕ್ಷಿಣ ಕೊಡಗಿನಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶವು ಕಾಣದ ಕೈಗಳ
ಸಂತ್ರಸ್ತರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹನಾಪೆÉÇೀಕ್ಲು, ಅ. 2: ನಾಪೆÇೀಕ್ಲು, ಕೊಂಡಂಗೇರಿ, ಕರಡಿಗೋಡು ಸೇರಿದಂತೆ ಕಾವೇರಿ ನದಿ ತೀರದಲ್ಲಿ ವಾಸವಿರುವ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸು ವದು ಸರಕಾರ ಮತ್ತು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ
ಹುದುಗೂರಿನಲ್ಲಿ ಶ್ರಮದಾನ ಕೂಡಿಗೆ, ಅ. 2: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಹುದುಗೂರು ಗ್ರಾಮದ ಗ್ರಾಮಸ್ಥರು ಮತ್ತು ಯುವಕ ಸಂಘದವರು ಶ್ರಮದಾನ ಕಾರ್ಯ ನಡೆಸಿದರು. ‘ಕ್ಲೀನ್ ಗ್ರಾಮ’ ಎಂಬ ಕಾರ್ಯಕ್ರಮದಡಿ ಗ್ರಾಮಸ್ಥರು