ರೈತ ಸಂಘದಿಂದ ಕೃಷಿ ಸಚಿವರ ಭೇಟಿಶ್ರೀಮಂಗಲ, ಫೆ. 14: ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲೆಯ ರೈತ ಸಂಘದ (ಪ್ರೊ.ನಂಜುಂಡಸ್ವಾಮಿ ಬಣ) ಪದಾಧಿಕಾರಿಗಳು ಬೆಂಗಳೂರಿನ ಅರಮನೆ ರಸ್ತೆಯ ಸ್ಕೌಟ್ಸ್ ಮತ್ತು ಗೈಡ್ಸ್
ನವೋದಯ ವಿದ್ಯಾಲಯದಲ್ಲಿ ರೂ. 18 ಲಕ್ಷದ ಕಾಮಗಾರಿಗೆ ಚಾಲನೆಸೋಮವಾರಪೇಟೆ, ಫೆ. 14: ಮಡಿಕೇರಿಯ ಗಾಳಿಬೀಡಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 18 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ
ಬಜೆಟ್: ಹೆಚ್ಚಿನ ಹಣ ಘೋಷಿಸಲು ಕೆ.ಜಿ ಬೋಪಯ್ಯ ಮನವಿ ಮಡಿಕೇರಿ, ಫೆ.14: ಮಾರ್ಚ್ ತಿಂಗಳಲ್ಲಿ ಮಂಡನೆಯಾಗುವ ಮುಂಗಡ ಪತ್ರದಲ್ಲಿ (ಬಜೆಟ್) ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನ ಪ್ರಕಟಿಸಲು ಮುಖ್ಯಮಂತ್ರಿಯವರಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕÀ ಕೆ.ಜಿ.ಬೋಪಯ್ಯ ಅವರು
ರಸ್ತೆ ಕಾಮಗಾರಿಗೆ ಭೂಮಿಪೂಜೆಗುಡ್ಡೆಹೊಸೂರು, ಫೆ. 14: ಇಲ್ಲಿನ ಸಿದ್ದಾಪುರ ರಸ್ತೆಯ ಸುಮಾರು 6 ಕಿ.ಮೀ. ರಸ್ತೆ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಜಿ.ಪಂ. ಸದಸ್ಯ
ಮನೆಯಂಗಳದಲ್ಲಿ ಸಾವಯವ ತಾಜಾ ತರಕಾರಿ ಬೆಳೆ.... ಕಣಿವೆ, ಫೆ. 14: ತಾಜಾ ತರಕಾರಿ ಗಳನ್ನು ಕಂಡರೆ ಯಾರಿಗೆ ಇಷ್ಟವಾಗಲ್ಲ ಹೇಳಿ? ಅವುಗಳನ್ನು ನೋಡಿದರೆ ಖರೀದಿಸಿ ಮನೆಗೆ ಒಯ್ಯಬೇಕು ಎನಿಸುತ್ತದೆ. ಆದರೆ ಅವುಗಳ ಬೆಲೆಯನ್ನು ಕೇಳಿದರೆ