ಇಂದು ವಾಲಿಬಾಲ್ ಪಂದ್ಯಾವಳಿ ಕೂಡಿಗೆ, ಅ. 9 : ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸೋಮವಾರಪೇಟೆ ತಾಲೂಕು ಹಾಗೂ ಯೂನಿಕ್ ಆಕಾಡೆಮಿ ಹಿರಿಯ ಪ್ರಾಥಮಿಕ ಹಾಗೂ
ಜನಮಾನಸ ನಡುವೆ ಮರೆಯಾದ 2019 ಮಡಿಕೇರಿ ದಸರಾ ಮಡಿಕೇರಿ, ಅ. 9: 2019ರ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮ, ಹೇಗೋ ಜನಮಾನಸದ ನಡುವೆ ಮರೆಯಾಗಿ ಹೋಯಿತು. ಬಹುಶಃ ಇದೇ ಮೊದಲ ಬಾರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ
ಸಮಯ ಕಾಪಾಡದ ಅಸಮಾಧಾನದಲ್ಲಿ ಮುಗಿದ ಸಾಂಸ್ಕøತಿಕ ಸಂಜೆ...ಮಡಿಕೇರಿ, ಅ. 9: ನವರಾತ್ರಿ ಉತ್ಸವಕ್ಕೆ ವಿಶೇಷ ಮೆರುಗು ನೀಡುವದರೊಂದಿಗೆ ದಸರಾ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಚರಿಸಿ ಕೊಂಡು ಬರಲಾಗುತ್ತಿದೆ. ಬಹಳ ಹಿಂದೆ
ಕುತ್ತಿಗೆಗೆ ಕಡಿದು ಹತ್ಯೆ ಮಾಡಿರುವ ಶಂಕೆಸೋಮವಾರಪೇಟೆ, ಅ.9: ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಮಂದಿಗೆ ಮಾದಾಪುರ ಸಮೀಪದ ಜಂಬೂರಿನಲ್ಲಿ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳ ಕೆಲಸಕ್ಕೆ ಆಗಮಿಸಿದ್ದ ಬಿಹಾರ ಮೂಲದ ಯುವಕನೋರ್ವ ಕಾಫಿ ತೋಟದ ಮಧ್ಯೆ
ಹಿಂದೂ ಭಾವನೆಗೆ ಧಕ್ಕೆ ಕ್ಷಮೆಯಾಚನೆವೀರಾಜಪೇಟೆ, ಅ. 9 : ಖಾಸಗಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರೊಬ್ಬರು ಕಾವೇರಿ ಮಾತೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಪರ ಸಂಘಟಣೆಗಳು ಶಾಸಕರ ಕಚೇರಿಯಲ್ಲಿ ಆರ್