ಕೊಚ್ಚಿ ಹೋದ ಕಣಿವೆಯ ತೂಗು ಸೇತುವೆಕೂಡಿಗೆ, ಅ. 10: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕಾವೇರಿ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಕೊಚ್ಚಿ ಹೋದ ಹಸುಗಳುಕೂಡಿಗೆ, ಅ. 10: ಹಾರಂಗಿ ಅಣೆಕಟ್ಟೆಯಿಂದ ನದಿಗೆ ಹೆಚ್ಚು ನೀರು ಹರಿಸಿದ ಸಂದರ್ಭದಲ್ಲಿ ನದಿ ತಟದಲ್ಲಿ ಮೇಯುತ್ತಿದ್ದ ಹಸುಗಳು ಹಾರಂಗಿ ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಂದುವರಿದ ಮಳೆಶ್ರೀಮಂಗಲ, ಆ. 10: ದಕ್ಷಿಣ ಕೊಡಗಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಮತ್ತು ಘಟ್ಟ ಪ್ರದೇಶವಾಗಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಅಲ್ಲಲ್ಲಿ ಮಣ್ಣು ಕುಸಿತ ಜಲಾವೃತದಿಂದ ನಿಧಾನವಾಗಿ ಮುಕ್ತವಾಗುತ್ತಿರುವ ಗೋಣಿಕೊಪ್ಪಲು*ಗೋಣಿಕೊಪ್ಪಲು, ಆ. 10: ನಾಲ್ಕು ದಿನಗಳ ಕಾಲ ನೀರಿನಲ್ಲಿ ಮುಳುಗಿದ್ದ ಗೋಣಿಕೊಪ್ಪಲು ಇದೀಗ ನಿಧಾನವಾಗಿ ಮೇಲೇಳುತ್ತಿದೆ. ಮಳೆ ರಭಸ ಕಡಿಮೆಯಾಗಿದ್ದು ಎಲ್ಲೆಡೆ ಅಸ್ತವ್ಯಸ್ತಗೊಂಡಿದ್ದ ಸಂಚಾರ ವ್ಯವಸ್ಥೆ ಮತ್ತೆ ಸಾವಿರಾರು ಎಕರೆ ಭೂಮಿ ನೀರು ಪಾಲು.!ಗೋಣಿಕೊಪ್ಪಲು, ಆ. 10: ಈ ಬಾರಿ ಸುರಿದ ಭಾರಿ ಮಳೆಗೆ ಫಲವ ತ್ತಾದ ಕೃಷಿ ಭೂಮಿ, ಭತ್ತದ ಗದ್ದೆ, ಕೆರೆ, ಸಂಪೂರ್ಣ ನೀರು ಪಾಲಾಗಿದ್ದು ಭತ್ತ ಬೆಳೆಯಲು
ಕೊಚ್ಚಿ ಹೋದ ಕಣಿವೆಯ ತೂಗು ಸೇತುವೆಕೂಡಿಗೆ, ಅ. 10: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕಾವೇರಿ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ಕೊಚ್ಚಿ ಹೋದ ಹಸುಗಳುಕೂಡಿಗೆ, ಅ. 10: ಹಾರಂಗಿ ಅಣೆಕಟ್ಟೆಯಿಂದ ನದಿಗೆ ಹೆಚ್ಚು ನೀರು ಹರಿಸಿದ ಸಂದರ್ಭದಲ್ಲಿ ನದಿ ತಟದಲ್ಲಿ ಮೇಯುತ್ತಿದ್ದ ಹಸುಗಳು ಹಾರಂಗಿ ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಂದುವರಿದ ಮಳೆಶ್ರೀಮಂಗಲ, ಆ. 10: ದಕ್ಷಿಣ ಕೊಡಗಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಮತ್ತು ಘಟ್ಟ ಪ್ರದೇಶವಾಗಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಅಲ್ಲಲ್ಲಿ ಮಣ್ಣು ಕುಸಿತ
ಜಲಾವೃತದಿಂದ ನಿಧಾನವಾಗಿ ಮುಕ್ತವಾಗುತ್ತಿರುವ ಗೋಣಿಕೊಪ್ಪಲು*ಗೋಣಿಕೊಪ್ಪಲು, ಆ. 10: ನಾಲ್ಕು ದಿನಗಳ ಕಾಲ ನೀರಿನಲ್ಲಿ ಮುಳುಗಿದ್ದ ಗೋಣಿಕೊಪ್ಪಲು ಇದೀಗ ನಿಧಾನವಾಗಿ ಮೇಲೇಳುತ್ತಿದೆ. ಮಳೆ ರಭಸ ಕಡಿಮೆಯಾಗಿದ್ದು ಎಲ್ಲೆಡೆ ಅಸ್ತವ್ಯಸ್ತಗೊಂಡಿದ್ದ ಸಂಚಾರ ವ್ಯವಸ್ಥೆ ಮತ್ತೆ
ಸಾವಿರಾರು ಎಕರೆ ಭೂಮಿ ನೀರು ಪಾಲು.!ಗೋಣಿಕೊಪ್ಪಲು, ಆ. 10: ಈ ಬಾರಿ ಸುರಿದ ಭಾರಿ ಮಳೆಗೆ ಫಲವ ತ್ತಾದ ಕೃಷಿ ಭೂಮಿ, ಭತ್ತದ ಗದ್ದೆ, ಕೆರೆ, ಸಂಪೂರ್ಣ ನೀರು ಪಾಲಾಗಿದ್ದು ಭತ್ತ ಬೆಳೆಯಲು