ಇಂದು ಜಮಾಬಂದಿ ಸಭೆಮಡಿಕೇರಿ, ಸೆ. 12: ಬೇಟೋಳಿ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಜಮಾಬಂದಿ ಸಭೆ ತಾ. 13 ರಂದು (ಇಂದು) ಪೂರ್ವಾಹ್ನ 10.30 ಗಂಟೆಗೆ ಬೇಟೋಳಿ ಗ್ರಾಮ ಪಂಚಾಯಿತಿ
ಇಂದಿನ ಕಾರ್ಯಕ್ರಮಮಡಿಕೇರಿ, ಸೆ. 12: ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜಿನ 71ನೇ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ತಾ. 13 ರಂದು (ಇಂದು) ಬೆಳಿಗ್ಗೆ 10.30 ಕ್ಕೆ ಮಂಗಳೂರು
ಸರಕಾರಿ ಜಾಗ ಸರ್ವೆಗೆ ಒತ್ತಾಯ: ಪ್ರತಿಭಟನೆ ಎಚ್ಚರಿಕೆಸಿದ್ದಾಪುರ ಸೆ.12: ಗುಹ್ಯ ಗ್ರಾಮದಲ್ಲಿ ಪ್ರವಾಹದಿಂದಾಗಿ ನೂರಾರು ಮಂದಿ ಮನೆ ಕಳೆದುಕೊಂಡಿದ್ದು, ಗ್ರಾಮದ ಸರಕಾರಿ ಜಾಗವನ್ನು ಕೂಡಲೇ ಸರ್ವೆ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವದಾಗಿ ಗುಹ್ಯ ಹೋರಾಟ
ಪ್ರಗತಿಯಲ್ಲಿ ಗೋಣಿಕೊಪ್ಪಲು ಮರ್ಚೆಂಟ್ ಕ್ರೆಡಿಟ್ ಬ್ಯಾಂಕ್ಗೋಣಿಕೊಪ್ಪ, ಸೆ. 12: ಕಳೆದ 19 ವರ್ಷಗಳಿಂದ ಪ್ರಗತಿ ಪಥದಲ್ಲಿ ಸಾಗುತ್ತಿರುವ ಗೋಣಿಕೊಪ್ಪಲುವಿನ ಮರ್ಚೆಂಟ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯು 780 ಸದಸ್ಯರನ್ನು ಒಳಗೊಂಡಿದ್ದು, ಕೇವಲ ಪಿಗ್ಮಿ
ಸಂತ್ರಸ್ತರಿಗೆ ರೂ. 1 ಲಕ್ಷ ಪರಿಹಾರ ವಿತರಿಸಲು ಕಾಂಗ್ರೆಸ್ ಆಗ್ರಹಸೋಮವಾರಪೇಟೆ, ಸೆ. 12: ಪ್ರಸಕ್ತ ವರ್ಷ ಸಂಭವಿಸಿರುವ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಮಂದಿಗೆ ಕನಿಷ್ಟ 1 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ