ಮುತ್ತಪ್ಪ ಭಗವತಿ ದೇವಾಲಯದ ವಾರ್ಷಿಕೋತ್ಸವಸಿದ್ದಾಪುರ, ಮಾ. 1: ಸಿದ್ದಾಪುರದ ಶ್ರೀ ಮುತ್ತಪ್ಪ ಹಾಗೂ ಶ್ರೀ ಭಗವತಿ ದೇವಾಲಯದ 45ನೇ ವರ್ಷದ ವಾರ್ಷಿಕೋತ್ಸವ ಹಾಗೂ ತೆರೆ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನಡೆಯಿತು. 5 ದಿನಗಳ
‘ಮೆಷಿನ್ ಲರ್ನಿಂಗ್’ ಕಾರ್ಯಾಗಾರ ಗೋಣಿಕೊಪ್ಪ ವರದಿ, ಮಾ. 1: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಿಂದ ಡಿಜಿಟಲ್ ಸಿಗ್ನಲ್ ಪೆÇ್ರಸೆಸಿಂಗ್ ಮತ್ತು ಮ್ಯಾಟ್ಲ್ಯಾಬ್ ಬಳಸಿ
ಕಲ್ಲುಮೊಟ್ಟೆ ಯುವಕ ಸಂಘದಿಂದ ವಾಲಿಬಾಲ್ ಪಂದ್ಯಾವಳಿನಾಪೋಕ್ಲು, ಮಾ. 1: ಚೆರಿಯಪರಂಬುವಿನ ಕಲ್ಲುಮೊಟ್ಟೆ ಯುವಕ ಸಂಘದ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಚೆರಿಯಪರಂಬುವಿನ ಸಿರಾಜ್ ಫ್ರೆಂಡ್ಸ್ ತಂಡ ಪ್ರಶಸ್ತಿ ಗಳಿಸಿತು. ಯಂಗ್ ಸ್ಟಾರ್ ತಂಡ
ಕೂಡ್ಲೂರು ಚೆಟ್ಟಳ್ಳಿ ಸರ್ಕಾರಿ ಶಾಲೆ ಈಗ ಅನಾಥ *ಸಿದ್ದಾಪುರ, ಮಾ.1 : ಸರ್ಕಾರಿ ಶಾಲೆಗಳ ಸುಧಾರಣೆಯ ಮಾತು, ಪೂರ್ವ ಪ್ರಾಥಮಿಕದಿಂದಲೇ ಎಲ್‍ಕೆಜಿ, ಯುಕೆಜಿಯ ಪ್ರಸ್ತಾಪ, ಕನ್ನಡ ಶಾಲೆಗಳ ಉಳಿವಿನ ಹೋರಾಟ ಹೀಗೆ ಬಡ ವಿದ್ಯಾರ್ಥಿಗಳ ಜ್ಞಾನ
ಸಚಿವರಿಂದ ಶಾಲಾ ಶಿಕ್ಷಕರೊಂದಿಗೆ ಸಂವಾದ ಮಡಿಕೇರಿ, ಮಾ. 1: ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲಾ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ನಗರದ