ಹೊದ್ದೂರಿನಲ್ಲಿ ದೈವೋತ್ಸವಹೊದ್ದೂರು, ಏ. 16 : ಮೂರ್ನಾಡುವಿಗೆ ಸನಿಹದ ಹೊದ್ದೂರುವಿನ ಅಯ್ಯಪ್ಪ ಕಾಲೋನಿಯಲ್ಲಿ ಪಾಷಾಣಮೂರ್ತಿ ಮತ್ತು ಇತರ ದೈವಗಳ ವಾರ್ಷಿಕ ದೈವೋತ್ಸವ ತಾ. 18 ಮತ್ತು 19ರಂದು ನಡೆಯಲಿದೆ. ಈ ಬಾಣಾವರಕ್ಕೆ ಡಿಎಫ್ಓ ಭೇಟಿಕೂಡಿಗೆ, ಏ. 16: : ಬಾಣಾವರ ಮೀಸಲು ಅರಣ್ಯದಲ್ಲಿ ಗಾಯಗೊಂಡಿರುವ ಕಾಡಾನೆಗೆ ಕಳೆದ 15 ದಿನಗಳಿಂದ ಚಿಕಿತ್ಸೆ ನೀಡುತ್ತಿರುವ ಹಾಡಿ ಕೇಂದ್ರಕ್ಕೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಬನಶಂಕರಿ ಅಮ್ಮನವರ ಪೂಜಾ ಮಹೋತ್ಸವಒಡೆಯನಪುರ, ಏ. 16: ಸಮೀಪದ ಗೋಪಾಲಪುರ ಶ್ರೀ ಬನಶಂಕರಿ ಅಮ್ಮನವರ 21ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಇಂದಿನಿಂದ ಪ್ರಾರಂಭಗೊಂಡಿದ್ದು, ಎರಡು ದಿನಗಳ ವರೆಗೆ ನಡೆಯಲಿದೆ. ಪೂಜಾ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಅರಣ್ಯಕ್ಕೆಸೋಮವಾರಪೇಟೆ,ಏ.16: ಸಮೀಪದ ಹಿರಿಕರ ಮತ್ತು ಚಿಕ್ಕಾರ ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಾಧಿಕಾರಿಗಳು ಕೊನೆಗೂ ಅರಣ್ಯಕ್ಕೆ ಅಟ್ಟಿದ್ದಾರೆ. ಬಾಣಾವರ ಮೀಸಲು ಅರಣ್ಯದಿಂದ ಮೊನ್ನೆ ರಾತ್ರಿ ಆಹಾರ ಅರಸಿ ಪಾಲಿಕ್ಲಿನಿಕ್ ಮಾಹಿತಿಮಡಿಕೇರಿ, ಏ. 16: ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಇಸಿಹೆಚ್‍ಎಸ್ ಪಾಲಿಕ್ಲಿನಿಕ್ ತಾ. 17ರಂದು ಮಹಾವೀರ ಜಯಂತಿ ಮತ್ತು ತಾ. 19ರಂದು ಗುಡ್‍ಪ್ರೈಡೆ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಅಲ್ಲದೆ, ತಾ.
ಹೊದ್ದೂರಿನಲ್ಲಿ ದೈವೋತ್ಸವಹೊದ್ದೂರು, ಏ. 16 : ಮೂರ್ನಾಡುವಿಗೆ ಸನಿಹದ ಹೊದ್ದೂರುವಿನ ಅಯ್ಯಪ್ಪ ಕಾಲೋನಿಯಲ್ಲಿ ಪಾಷಾಣಮೂರ್ತಿ ಮತ್ತು ಇತರ ದೈವಗಳ ವಾರ್ಷಿಕ ದೈವೋತ್ಸವ ತಾ. 18 ಮತ್ತು 19ರಂದು ನಡೆಯಲಿದೆ. ಈ
ಬಾಣಾವರಕ್ಕೆ ಡಿಎಫ್ಓ ಭೇಟಿಕೂಡಿಗೆ, ಏ. 16: : ಬಾಣಾವರ ಮೀಸಲು ಅರಣ್ಯದಲ್ಲಿ ಗಾಯಗೊಂಡಿರುವ ಕಾಡಾನೆಗೆ ಕಳೆದ 15 ದಿನಗಳಿಂದ ಚಿಕಿತ್ಸೆ ನೀಡುತ್ತಿರುವ ಹಾಡಿ ಕೇಂದ್ರಕ್ಕೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ
ಬನಶಂಕರಿ ಅಮ್ಮನವರ ಪೂಜಾ ಮಹೋತ್ಸವಒಡೆಯನಪುರ, ಏ. 16: ಸಮೀಪದ ಗೋಪಾಲಪುರ ಶ್ರೀ ಬನಶಂಕರಿ ಅಮ್ಮನವರ 21ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಇಂದಿನಿಂದ ಪ್ರಾರಂಭಗೊಂಡಿದ್ದು, ಎರಡು ದಿನಗಳ ವರೆಗೆ ನಡೆಯಲಿದೆ. ಪೂಜಾ
ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಅರಣ್ಯಕ್ಕೆಸೋಮವಾರಪೇಟೆ,ಏ.16: ಸಮೀಪದ ಹಿರಿಕರ ಮತ್ತು ಚಿಕ್ಕಾರ ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಾಧಿಕಾರಿಗಳು ಕೊನೆಗೂ ಅರಣ್ಯಕ್ಕೆ ಅಟ್ಟಿದ್ದಾರೆ. ಬಾಣಾವರ ಮೀಸಲು ಅರಣ್ಯದಿಂದ ಮೊನ್ನೆ ರಾತ್ರಿ ಆಹಾರ ಅರಸಿ
ಪಾಲಿಕ್ಲಿನಿಕ್ ಮಾಹಿತಿಮಡಿಕೇರಿ, ಏ. 16: ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಇಸಿಹೆಚ್‍ಎಸ್ ಪಾಲಿಕ್ಲಿನಿಕ್ ತಾ. 17ರಂದು ಮಹಾವೀರ ಜಯಂತಿ ಮತ್ತು ತಾ. 19ರಂದು ಗುಡ್‍ಪ್ರೈಡೆ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಅಲ್ಲದೆ, ತಾ.