ಬದಲಾದ ಬ್ಯಾಂಕಿಂಗ್ ಸಮಯಮಡಿಕೇರಿ, ಮಾ. 28: ವೈದ್ಯಕೀಯ, ಪತ್ರಿಕಾರಂಗ, ಪೊಲೀಸ್ ಹಾಗೂ ಇನ್ನಿತರ ಕ್ಷೇತ್ರಗಳೊಂದಿಗೆ ಬ್ಯಾಂಕಿಂಗ್ ವ್ಯವಸ್ಥೆಯೂ ಅವಶ್ಯಕ ಸೇವೆಗಳಲ್ಲೊಂದಾಗಿದ್ದು, ರಾಜ್ಯಮಟ್ಟದ ಬ್ಯಾಂಕ್‍ಗಳ ಸಮಿತಿಯು ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ
ಕೊಡಗಿನ ಗಡಿಯಾಚೆಗಡಿ ಬಂದ್: ಅಂಬ್ಯುಲೆನ್ಸ್‍ನಲ್ಲೇ ಶಿಶು ಜನನ ಮಂಗಳೂರು, ಮಾ. 28: ಗರ್ಭಿಣಿ ಮಹಿಳೆಯಿದ್ದ ಆ್ಯಂಬ್ಯುಲೆನ್ಸ್‍ನ್ನು ಮಂಗಳೂರಿನತ್ತ ಬರಲು ಪೊಲೀಸರು ಬಿಡದ ಕಾರಣ ಬಿಹಾರದಿಂದ ವಲಸೆ ಬಂದಿದ್ದ ಗರ್ಭಿಣಿ
ಮಾರ್ಚ್ 30 ರಿಂದ ಏಪ್ರಿಲ್ 14ರ ವರೆಗೆಮಡಿಕೇರಿ, ಮಾ. 28: ವೈದ್ಯಕೀಯ, ಪತ್ರಿಕಾರಂಗ, ಪೊಲೀಸ್ ಹಾಗೂ ಇನ್ನಿತರ ಕ್ಷೇತ್ರಗಳೊಂದಿಗೆ ಬ್ಯಾಂಕಿಂಗ್ ವ್ಯವಸ್ಥೆಯೂ ಅವಶ್ಯಕ ಸೇವೆಗಳಲ್ಲೊಂದಾಗಿದ್ದು, ರಾಜ್ಯಮಟ್ಟದ ಬ್ಯಾಂಕ್‍ಗಳ ಸಮಿತಿಯು ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ
ಹೊಸ ನಿಯಮದಿಂದ ಸೋಮವಾರಪೇಟೆ ಸಂಪೂರ್ಣ ಲಾಕ್ಡೌನ್ಸೋಮವಾರಪೇಟೆ, ಮಾ.28: ಕೊರೊನಾ ವೈರಸ್ ಹರಡುವದನ್ನು ತಡೆಗಟ್ಟಲು ಜಿಲ್ಲಾಡಳಿತ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದ್ದು, ಸರ್ಕಾರದ ನೂತನ ನಿಯಮದಿಂದ ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳು ಬೆಳಗ್ಗಿನಿಂದಲೇ
ಕೊರೊನಾ ಆತಂಕದ ನಡುವೆಯೂ ಗುಂಪಾಗಿ ತೆರಳುತ್ತಿರುವ ಕೂಲಿಕಾರ್ಮಿಕರುಸೋಮವಾರಪೇಟೆ, ಮಾ.28: ಕೊರೊನಾ ಮಹಾಮಾರಿಯ ವೇಗಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಸರ್ಕಾರ ಹಲವಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿದ್ದರೂ ಸಹ ಕೆಲ ಕಾಫಿ ತೋಟಗಳ ಮಾಲೀಕರು ಸರ್ಕಾರದ ಆದೇಶಗಳನ್ನು ಗಾಳಿಗೆ