ರಕ್ಷಣಾ ವೇದಿಕೆಯಿಂದ ಸೇವೆ ಮಡಿಕೇರಿ, ಮಾ. 29: ಪೊಲೀಸ್ ಇಲಾಖೆ ಮತ್ತು ಮಡಿಕೇರಿ ರಕ್ಷಣಾ ವೇದಿಕೆಯಿಂದ ಮಡಿಕೇರಿ ನಗರ ದಾದ್ಯಂತ ಅಂಗಡಿಗಳ ಮುಂಭಾಗದಲ್ಲಿ ಗ್ರಾಹಕರು ಬಂದು ನಿಲ್ಲಲು ಕಾಯ್ದು ಕೊಳ್ಳಬೇಕಾದ ಅಂತರ
ಕೊರೊನಾ ಬಗ್ಗೆ ಜನಜಾಗೃತಿಗೋಣಿಕೊಪ್ಪ ವರದಿ, ಮಾ. 29: ಕೊರೊನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಪೊನ್ನಂಪೇಟೆ ಪಟ್ಟಣದ ಬಸ್ ನಿಲ್ದಾಣದ ರಸ್ತೆಯಲ್ಲಿ ಕೊರೊನಾ ವೈರಸ್ ಚಿತ್ರ ಬಿಡಿಸಿ ಅರಿವು
ಮಸೀದಿ ಸಮಿತಿಗಳಿಗೆ ಸೂಚನೆಮಡಿಕೇರಿ, ಮಾ. 29: ಕೊರೊನಾ ವೈರಸ್ ಹರಡುವಿಕೆಯ ಕುರಿತಂತೆ ಸರ್ಕಾರ ಹಾಗೂ ರಾಜ್ಯದ ಅಮೀರ್-ಎ-ಷರಿಯತ್ ನೀಡಿರುವ ನಿರ್ದೇಶನದಂತೆ ರಾಜ್ಯದ ಮಸೀದಿಗಳ ಆಡಳಿತ ಸಮಿತಿಗಳು ಕೊರೊನಾ ವೈರಸ್ ಹರಡುವಿಕೆಯ
3 ಅಂತರ್ರಾಜ್ಯ 11 ಕಡೆ ಹೊರ ಜಿಲ್ಲೆಯ ಮಾರ್ಗದಿಂದ ಕೊಡಗು ಪ್ರವೇಶ ತಡೆಮಡಿಕೇರಿ, ಮಾ. 28: ಕೇರಳದಿಂದ ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮಾಕುಟ್ಟ, ಕುಟ್ಟ ಹಾಗೂ ಕರಿಕೆ ಮಾರ್ಗದ ರಸ್ತೆ ಸಂಪರ್ಕವನ್ನು; ಕೊಡಗು ಜಿಲ್ಲಾಡಳಿತ ಸಂಪೂರ್ಣ ಮುಚ್ಚುವುದರೊಂದಿಗೆ; ಹಾಸನ,
ಸಾಲದ ಒತ್ತಡದಿಂದ ಒಡತಿಯನ್ನು ಕೊಂದ ಮಹಿಳೆಸಿದ್ದಾಪುರ, ಮಾ. 28: ಚೆಟ್ಟಳ್ಳಿಯಲ್ಲಿ ನಡೆದ ಒಂಟಿ ವೃದ್ಧೆ ಕಾಮವ್ವ ಅವರ ಕೊಲೆ ಪ್ರಕರಣ ಇದೀಗ ಮೈಕ್ರೋ ಫೈನಾನ್ಸ್ ಸಾಲದೊಂದಿಗೆ ತಳುಕು ಹಾಕಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ