ಅಂತರ್ ರಾಜ್ಯಮಟ್ಟದ ಫುಟ್ಬಾಲ್ಸೋಮವಾರಪೇಟೆ, ಮಾ. 22: ಸಮೀಪದ ಗೌಡಳ್ಳಿಯ ಹಿಂದೂ ಗೆಳೆಯರ ಬಳಗದ ವತಿಯಿಂದ ಯುಗಾದಿ ಪ್ರಯುಕ್ತ ತಾ. 28 ಮತ್ತು 29ರಂದು ಅಂತರ್ ರಾಜ್ಯಮಟ್ಟದ ಮುಕ್ತ ಫುಟ್ಬಾಲ್ ಪಂದ್ಯಾಟ
ಐಗೂರಿನಲ್ಲಿ ಸ್ಮಶಾನದ ಕೊರತೆ : ರಸ್ತೆಯಲ್ಲೇ ಶವ ಸಂಸ್ಕಾರದ ಬೆದರಿಕೆಸೋಮವಾರಪೇಟೆ, ಮಾ. 22: ಸಮೀಪದ ಐಗೂರು ಗ್ರಾಮದಲ್ಲಿ 800ಕ್ಕೂ ಅಧಿಕ ಮತದಾರರಿದ್ದು, 1500ಕ್ಕೂ ಅಧಿಕ ಮಂದಿ ವಾಸಿಸುತ್ತಿ ದ್ದಾರೆ. ಆದರೆ ಗ್ರಾಮಕ್ಕೆ ಸಂಬಂಧಿಸಿ ದಂತೆ ಸ್ಮಶಾನ ಇಲ್ಲದಿರುವದರಿಂದ
ಇಂಡಿಯನ್ ಫಾರೆಸ್ಟ್ ಸರ್ವೀಸ್ನಲ್ಲಿ ರಾಜ್ಯಕ್ಕೆ ಪ್ರಥಮವೀರಾಜಪೇಟೆ, ಮಾ. 22: 2016-17ನೇ ಸಾಲಿನಲ್ಲಿ ನಡೆದ ಯುಪಿಎಸ್‍ಸಿಯ ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆಯಲ್ಲಿ ವೀರಾಜಪೇಟೆಯ ಪಶುವೈಧ್ಯಾಧಿಕಾರಿ ಡಾ ಕೆ.ಎನ್ ಬಸವರಾಜು ಕರ್ನಾಟಕಕ್ಕೆ ಪ್ರಥಮ ರ್ಯಾಂಕ್ ಹಾಗೂ
ರಿಯಾಜ್ ಹತ್ಯೆ ಖಂಡಿಸಿ ಹಲವರ ಪ್ರತಿಭಟನೆಮಡಿಕೇರಿ, ಮಾ. 22: ಕಾಸರಗೋಡುವಿನ ಚೂರಿ ಗ್ರಾಮದ ಮಸೀದಿ ಉಸ್ತಾದ್ ಹತ್ಯೆ ಖಂಡಿಸಿ ಪಿಎಫ್‍ಐ ವತಿಯಿಂದ ಇಲ್ಲಿನ ಇಂದಿರಾಗಾಂಧಿ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಹೊದವಾಡದ ಅಜಾದ್‍ನಗರ ನಿವಾಸಿಯಾಗಿದ್ದ
ಅಂಬೇಡ್ಕರ್ ಪುಸ್ತಕ ವಿತರಿಸಲು ದಸಂಸ ನಿರ್ಧಾರಮಡಿಕೇರಿ, ಮಾ. 22: ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂದೇಶಗಳನ್ನು ಅರ್ಥೈಸುವ ಉದ್ದೇಶದಿಂದ ದಲಿತ ಸಮುದಾಯದ ಕುಟುಂಬಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಜೀವನ ಮೌಲ್ಯದ ಸುಮಾರು ಐದು