ಎನ್ಡಿಆರ್ಎಫ್ನಿಂದ ಅಪಾಯ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಮಡಿಕೇರಿ, ಜೂ. 29: ಹವಾಮಾನ ಇಲಾಖೆಯ ವರದಿಯಂತೆ ಮುಂಗಾರು ಮಳೆ ಚುರುಕುಗೊಳ್ಳುವ ಸೂಚನೆ ಹಿನ್ನೆಲೆ; ಈಗಾಗಲೇ ಮಡಿಕೇರಿಯಲ್ಲಿ ಬೀಡುಬಿಟ್ಟಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ ಎನ್‍ಡಿಆರ್‍ಎಫ್ ತಂಡಅಮ್ಮತ್ತಿ ಹೋಬಳಿ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿಗೋಣಿಕೊಪ್ಪ ವರದಿ, ಜೂ. 29 : ಗ್ರಾಮ ಪಂಚಾಯ್ತಿಗಳಲ್ಲಿ ಕಡ್ಡಾಯವಾಗಿ ಆರ್‍ಟಿಸಿ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಪಂಚಾಯ್ತಿ ಅಭಿವೃಧ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದರು.ಅಮ್ಮತ್ತಿಜುಲೈ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡ ಮನೆಗಳ ಹಸ್ತಾಂತರಮಡಿಕೇರಿ, ಜೂ. 29: ಕೊಡಗಿನ ನಿರಾಶ್ರಿತರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳ ಪೈಕಿ ಬಹುಪಾಲು ಮನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ನಿರಾಶ್ರಿತರಿಗೆ ಜುಲೈ ಅಂತ್ಯದೊಳಗೆ ಹಸ್ತಾಂತರಿಸಲಾಗುವದುಮರ ಕಳವು: ಐವರು ಆರೋಪಿಗಳ ಬಂಧನಮಡಿಕೇರಿ, ಜೂ. 29: ಅಕ್ರಮವಾಗಿ ಮರಗಳನ್ನು ಕಳವು ಮಾಡಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಅಪರಾಧ ಪತ್ತೆದಳ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಬೆಟ್ಟಗೇರಿ ಗ್ರಾಮದಲ್ಲಿ ತೋಟವೊಂದರಿಂದ ಹಲಸುಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳ ಸಾಗಾಟಕ್ಕೆ ‘ಬ್ರೇಕ್’ಮಡಿಕೇರಿ, ಜೂ. 29 : ಖಾಸಗಿ ವಾಹನಗಳು ಸೇರಿದಂತೆ ಬಾಡಿಗೆ ಹಾಗೂ ಸರಕು ಸಾಗಣೆ ವಾಹನಗಳಲ್ಲಿ ಜನರು ಹಾಗೂ ಶಾಲಾ ಮಕ್ಕಳನ್ನು ಸಾಗಾಟ ಮಾಡುವ ವಾಹನಗಳಿಗೆ ಪೊಲೀಸ್
ಎನ್ಡಿಆರ್ಎಫ್ನಿಂದ ಅಪಾಯ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಮಡಿಕೇರಿ, ಜೂ. 29: ಹವಾಮಾನ ಇಲಾಖೆಯ ವರದಿಯಂತೆ ಮುಂಗಾರು ಮಳೆ ಚುರುಕುಗೊಳ್ಳುವ ಸೂಚನೆ ಹಿನ್ನೆಲೆ; ಈಗಾಗಲೇ ಮಡಿಕೇರಿಯಲ್ಲಿ ಬೀಡುಬಿಟ್ಟಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ ಎನ್‍ಡಿಆರ್‍ಎಫ್ ತಂಡ
ಅಮ್ಮತ್ತಿ ಹೋಬಳಿ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿಗೋಣಿಕೊಪ್ಪ ವರದಿ, ಜೂ. 29 : ಗ್ರಾಮ ಪಂಚಾಯ್ತಿಗಳಲ್ಲಿ ಕಡ್ಡಾಯವಾಗಿ ಆರ್‍ಟಿಸಿ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಪಂಚಾಯ್ತಿ ಅಭಿವೃಧ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದರು.ಅಮ್ಮತ್ತಿ
ಜುಲೈ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡ ಮನೆಗಳ ಹಸ್ತಾಂತರಮಡಿಕೇರಿ, ಜೂ. 29: ಕೊಡಗಿನ ನಿರಾಶ್ರಿತರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳ ಪೈಕಿ ಬಹುಪಾಲು ಮನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ನಿರಾಶ್ರಿತರಿಗೆ ಜುಲೈ ಅಂತ್ಯದೊಳಗೆ ಹಸ್ತಾಂತರಿಸಲಾಗುವದು
ಮರ ಕಳವು: ಐವರು ಆರೋಪಿಗಳ ಬಂಧನಮಡಿಕೇರಿ, ಜೂ. 29: ಅಕ್ರಮವಾಗಿ ಮರಗಳನ್ನು ಕಳವು ಮಾಡಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಅಪರಾಧ ಪತ್ತೆದಳ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಬೆಟ್ಟಗೇರಿ ಗ್ರಾಮದಲ್ಲಿ ತೋಟವೊಂದರಿಂದ ಹಲಸು
ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳ ಸಾಗಾಟಕ್ಕೆ ‘ಬ್ರೇಕ್’ಮಡಿಕೇರಿ, ಜೂ. 29 : ಖಾಸಗಿ ವಾಹನಗಳು ಸೇರಿದಂತೆ ಬಾಡಿಗೆ ಹಾಗೂ ಸರಕು ಸಾಗಣೆ ವಾಹನಗಳಲ್ಲಿ ಜನರು ಹಾಗೂ ಶಾಲಾ ಮಕ್ಕಳನ್ನು ಸಾಗಾಟ ಮಾಡುವ ವಾಹನಗಳಿಗೆ ಪೊಲೀಸ್